ಹೊಸ ದಿಗಂತ ವರದಿ, ಬೀದರ:
ನಗರದಲ್ಲಿ ಬಿಜೆಪಿ ಅಭ್ಯರ್ಥಿ ಈಶ್ವರ ಸಿಂಗ ಠಾಕೂರ್ ಮನೆ ಮನೆಗೆ ಹೋಗಿ ಮತ ಯಾಚನೆ ಮಾಡಿ. ಮತದಾರರ ಆಶಿರ್ವಾದ ಪಡೆದರು.
ಈ ಸಂದರ್ಭ ಮಾತನಾಡಿದ ಅವರು ಮತದಾರರ ಒಲವು ನೋಡಿದಾಗ ಮತ್ತು ಅದ್ದೂರಿ ಸ್ವಾಗತ ನೋಡಿದಾಗ ಸುಮಾರು ನಾಲ್ವತ್ತು ಸಾವಿರ ಮತಗಳಿಂದ ಗೆಲುವು ಖಚಿತ ಎಂದು ಸೂರ್ಯಕಾಂತ ಶಟಕಾರ ಹೇಳಿದರು.
ಚಂದ್ರಶೇಖರ ಗಾದಾ, ಮಹೇಶ ಪಾಲಮ.,ಮಹೇಶ ಕುಲಕರ್ಣಿ ತೊರನಾಳ ಕರ, ವಿಜಯಕುಮಾರ್, ಸೂರ್ಯಕಾಂತ, ಉಮೇಶ್, ಸೇರಿದಂತೆ ಹಲವು ಕಾರ್ಯ ಕರ್ತರು ಬಿಜೆಪಿ ಅಭ್ಯರ್ಥಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದರು.