ಹೊಸದಿಗಂತ ವರದಿ ಗದಗ:
ನಗರದ ಹೊರವಲಯದಲ್ಲಿರುವ ಆದಿತ್ಯ ನಗರದಲ್ಲಿ ಶನಿವಾರ ಬೆಳಗಿನ ಜಾವ 1. 40 ಗಂಟೆಗೆ ಅಶೋಕ ಕುರ್ತಕೋಟಿ ಎಂಬುವರ ಮನೆ ಮುಂದೆ ಚಿರತೆ ಹಾದು ಹೋಗಿರುವುದನ್ನು ಸಿಸಿ ಕ್ಯಾಮೆರಾದಲ್ಲಿ ಕಂಡುಬಂದಿದೆ. ಇದರಿಂದ ಆದಿತ್ಯ ನಗರದಲ್ಲಿ ನಿವಾಸಿಗಳು ಭಯಬೀತರಾಗಿದ್ದಾರೆ.
ಹೊಸದಿಗಂತ ವರದಿ ಗದಗ:
ನಗರದ ಹೊರವಲಯದಲ್ಲಿರುವ ಆದಿತ್ಯ ನಗರದಲ್ಲಿ ಶನಿವಾರ ಬೆಳಗಿನ ಜಾವ 1. 40 ಗಂಟೆಗೆ ಅಶೋಕ ಕುರ್ತಕೋಟಿ ಎಂಬುವರ ಮನೆ ಮುಂದೆ ಚಿರತೆ ಹಾದು ಹೋಗಿರುವುದನ್ನು ಸಿಸಿ ಕ್ಯಾಮೆರಾದಲ್ಲಿ ಕಂಡುಬಂದಿದೆ. ಇದರಿಂದ ಆದಿತ್ಯ ನಗರದಲ್ಲಿ ನಿವಾಸಿಗಳು ಭಯಬೀತರಾಗಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ