CINE | ಯಾರು ಇರಲಿ, ಇಲ್ಲದಿರಲಿ ಸಿನಿಮಾ ರಂಗ ಇದ್ದೇ‌ ಇರುತ್ತದೆ: ನಟ ಪವನ್ ಕುಮಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಗೌಡ ಶ್ರೀನಿವಾಸ್ ನಡುವಿನ ಕಾಟೇರ ಟೈಟಲ್ ಫೈಟ್ ಬಗ್ಗೆ ಲೂಸಿಯಾ ಖ್ಯಾತಿಯ ನಟ ಪವನ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

“ಕನ್ನಡ ಚಿತ್ರರಂಗವು ಮುಂಚೂಣಿಯಲ್ಲಿದೆ.” ಚಿತ್ರ ಕೇವಲ ನಟನಿಗೆ ಸಂಬಂಧಿಸಿದ್ದಲ್ಲ. ನಿರ್ಮಾಪಕರು ಕೂಡ ಚಿತ್ರದಲ್ಲಿ ಭಾಗಿಯಾಗಿದ್ದಾರೆ. ಚಿತ್ರರಂಗದಲ್ಲಿ ಒಬ್ಬರು ದೊಡ್ಡವರು, ಇನ್ನೊಬ್ಬರು ಚಿಕ್ಕವರು ಎಂಬುದಿಲ್ಲ. ಇವೆಲ್ಲವೂ ಕನ್ನಡ ಚಿತ್ರರಂಗಕ್ಕೆ ಮುಖ್ಯ.

ಬಳಿಕ ಮಾತನಾಡಿದ ಅವರು, ನಿರ್ಮಾಪಕರು, ನಟರು ಒಂದಾಗಬೇಕಿದೆ. ಯಾರಿಂದಲೂ ಏನೂ ಬರುವುದಿಲ್ಲ. ಏನೇ ಆಗಲಿ ಚಿತ್ರರಂಗ ಸದಾ ಇದ್ದೇ‌ ಇರುತ್ತದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!