ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೇನು ಕೆಲವೇ ನಿಮಿಷದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠೆ ಕಾರ್ಯ ಆರಂಭವಾಗಲಿದೆ.
ಅಯೋಧ್ಯೆಯಲ್ಲಿ ಶ್ರೀರಾಮಲಲಾ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಅನೇಕ ಸೆಲೆಬ್ರಿಟಿಗಳು ಆಹ್ವಾನ ನೀಡಲಾಗಿದೆ. ಸ್ಯಾಂಡಲ್ವುಡ್, ಬಾಲಿವುಡ್ನ ಸೆಲೆಬ್ರಿಟಿಗಳು ಅಯೋಧ್ಯೆಗೆ ಆಗಮಿಸಿ, ಮೆರುಗು ಹೆಚ್ಚಿಸಿದ್ದಾರೆ.
ಯಾರೆಲ್ಲಾ ಬಂದಿದ್ದಾರೆ ನೋಡಿ..
ಕಂಗನಾ ರಣಾವತ್
ಆಲಿಯಾ ಭಟ್, ರಣ್ಬೀರ್ ಸಿಂಗ್
ವಿಕ್ಕಿ ಕೌಶಲ್ ಕಟ್ರೀನಾ ಕೈಫ್
ಮಾಧುರಿ ದೀಕ್ಷಿತ್, ಶ್ರೀರಾಮ್ ನೇನೆ
ರಿಷಭ್ ಶೆಟ್ಟಿ, ಪ್ರಗತಿ ಶೆಟ್ಟಿ
ರೋಹಿತ್ ಶೆಟ್ಟಿ ರಾಜ್ಕುಮಾರ್ ಹಿರಾನಿ
ನಿಖಿಲ್ ಕುಮಾರಸ್ವಾಮಿ
ರಾಮ್ಚರಣ್, ಚಿರಂಜೀವಿ
ಅನುಪಮ್ ಖೇರ್, ಶೆಫಾಲಿ, ರಣ್ದೀಪ್ ಹುಡಾ, ಲಿನ್
ರಜನೀಕಾಂತ್, ಧನುಷ್
ಅಮಿತಾಭ್ ಬಚ್ಚನ್
ವಿವೇಕ್ ಒಬೆರಾಯ್, ಸೋನು ನಿಗಮ್