ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನರ ಬಹುನಿರೀಕ್ಷಿತ ಬಜೆಟ್ ಮಂಡನೆ ಶುರುವಾಗಿದೆ. ʻಗುತಿದೆ ಹಳೆ ಕಾಲ, ಬರುತಿದೆ ಹೊಸ ಕಾಲʼ ಎಂದು ಬಜೆಟ್ ಮಂಡನೆ ಆರಂಭಿಸಿದ ಸಿಎಂ. ಈ ಬಾರಿ ಜನಸ್ನೇಹಿ ಬಜೆಟ್ ಕೊಡುವುದಾಗಿ ತಿಳಿಸಿದರು.
ಆರಂಭದಲ್ಲೇ ವಿಪಕ್ಷಗಳಿಗೆ ಟಾಂಗ್ ನೀಡಿದ ಸಿಎಂ ಕಾಂಗ್ರೆಸ್, ಜೆಡಿಎಸ್ನವರು ಹೂವು ಇಟ್ಟಿದೆ ಎಂದು ಟೀಕಿಸಿದರು. ಈ ಮಾತು ಹೇಳುತ್ತಿದ್ದಂತೆ ಸದನದಲ್ಲಿ ವಿಪಕ್ಷಗಳಿಂದ ಗದ್ದಲ ಶುರುವಾಯಿತು.
ಬಜೆಟ್ ಆರಂಭದಲ್ಲೇ ಪ್ರಧಾನಿ ಮೋದಿ ಕಾರ್ಯಗಳನ್ನು ಸಿಎಂ ಶ್ಲಾಘಿಸಿದರು.