ಹೊಸದಿಗಂತ ವರದಿ ಬಳ್ಳಾರಿ:
ಜಿಲ್ಲೆಯ ಗಣಿನಗರಿ ಸಂಡೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ.ತುಕರಾಂ ಅವರು ಗೆಲುವು ಸಾಧಿಸಿದ್ದಾರೆ. ಹಾಲಿ ಶಾಸಕ ಈ.ತುಕಾರಾಂ ಅವರು ಸತತ 4ನೇ ಬಾರಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿಯ ಶಿಲ್ಪ ರಾಘವೇಂದ್ರ ಅವರು ಸೋಲು ಅನುಭವಿಸಿಸಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿ ದಿವಾಕರ್ ಅವರು ಕೊನೆ ಗಳಿಗೆಯಲ್ಲಿ ಕೆಆರ್ ಪಿ ಪಕ್ಷದಿಂದ ಸ್ಪರ್ಧೆ ಮಾಡಿ ಸೋಲು ಅನುಭವಿಸಿದ್ದಾರೆ.