ಮೇಷ
ನೀವು ಕಾತರಿಸುತ್ತಿದ್ದ ಬೆಳವಣಿಗೆ ಇಂದು ಸಂಭವಿಸಲಿದೆ. ಪ್ರೀತಿಯಲ್ಲಿ ಯಶಸ್ಸು. ಆರೋಗ್ಯ ಸಮಸ್ಯೆ ಪರಿಹಾರ.
ನೀವು ಕಾತರಿಸುತ್ತಿದ್ದ ಬೆಳವಣಿಗೆ ಇಂದು ಸಂಭವಿಸಲಿದೆ. ಪ್ರೀತಿಯಲ್ಲಿ ಯಶಸ್ಸು. ಆರೋಗ್ಯ ಸಮಸ್ಯೆ ಪರಿಹಾರ.
ವೃಷಭ
ನೀವು ಉದ್ಯೋಗ ಬದಲಾವಣೆಗೆ ಯೋಚಿಸುತ್ತಿದ್ದರೆ ದೃಢ ನಿರ್ಧಾರ ತಾಳಿ. ಆರ್ಥಿಕ ವ್ಯವಹಾರ ಸಾಧಾರಣ. ಕೌಟುಂಬಿಕ ಒತ್ತಡ.
ನೀವು ಉದ್ಯೋಗ ಬದಲಾವಣೆಗೆ ಯೋಚಿಸುತ್ತಿದ್ದರೆ ದೃಢ ನಿರ್ಧಾರ ತಾಳಿ. ಆರ್ಥಿಕ ವ್ಯವಹಾರ ಸಾಧಾರಣ. ಕೌಟುಂಬಿಕ ಒತ್ತಡ.
ಮಿಥುನ
ದಕ್ಷ ಕೆಲಸಕ್ಕೆ ಸೂಕ್ತ ಪ್ರತಿಫಲ ಪಡೆಯುವಿರಿ. ಕಂಡದ್ದನ್ನು ತಿನ್ನುವ ಬಾಯಿ ಚಪಲಕ್ಕೆ ಕಡಿವಾಣ ಹಾಕಿ. ಆರೋಗ್ಯ ಕಾಪಾಡಲು ಗಮನ ಕೊಡಿ.
ದಕ್ಷ ಕೆಲಸಕ್ಕೆ ಸೂಕ್ತ ಪ್ರತಿಫಲ ಪಡೆಯುವಿರಿ. ಕಂಡದ್ದನ್ನು ತಿನ್ನುವ ಬಾಯಿ ಚಪಲಕ್ಕೆ ಕಡಿವಾಣ ಹಾಕಿ. ಆರೋಗ್ಯ ಕಾಪಾಡಲು ಗಮನ ಕೊಡಿ.
ಕಟಕ
ಇಷ್ಟದ ವ್ಯಕ್ತಿಯನ್ನು ಭೇಟಿಯಾಗಿ ಅವರನ್ನು ಪ್ರಭಾವಿತಗೊಳಿಸಲು ಯತ್ನಿಸುವಿರಿ. ದೊಡ್ಡ ಖರ್ಚಿನ ಸಾಧ್ಯತೆಯಿದೆ. ಸಂಸಾರದಲ್ಲಿ ಬಿಕ್ಕಟ್ಟು.
ಇಷ್ಟದ ವ್ಯಕ್ತಿಯನ್ನು ಭೇಟಿಯಾಗಿ ಅವರನ್ನು ಪ್ರಭಾವಿತಗೊಳಿಸಲು ಯತ್ನಿಸುವಿರಿ. ದೊಡ್ಡ ಖರ್ಚಿನ ಸಾಧ್ಯತೆಯಿದೆ. ಸಂಸಾರದಲ್ಲಿ ಬಿಕ್ಕಟ್ಟು.
ಸಿಂಹ
ಸಂತೋಷ ನೀಡುವ ಜನರ ಜತೆ ಕಾಲ ಕಳೆಯಿರಿ. ಉದ್ವಿಗ್ನತೆ ಶಮನಕ್ಕೆ ಇದು ಸಹಕಾರಿ. ನೆಗೆಟಿವ್ ಚಿಂತನೆ ಹೊಡೆದೋಡಿಸಿ.
ಸಂತೋಷ ನೀಡುವ ಜನರ ಜತೆ ಕಾಲ ಕಳೆಯಿರಿ. ಉದ್ವಿಗ್ನತೆ ಶಮನಕ್ಕೆ ಇದು ಸಹಕಾರಿ. ನೆಗೆಟಿವ್ ಚಿಂತನೆ ಹೊಡೆದೋಡಿಸಿ.
ಕನ್ಯಾ
ಭಿನ್ನಮತ, ವಾಗ್ವಾದ ಉಂಟಾದೀತು. ಅದನ್ನು ತಾಳ್ಮೆಯಿಂದ ನಿಭಾಯಿಸಿ. ಆರ್ಥಿಕ ಯೋಜನೆಗಳ ಬಗ್ಗೆ ಮತ್ತೊಮ್ಮೆ ಪರಾಮರ್ಶೆ ಒಳಿತು.
ಭಿನ್ನಮತ, ವಾಗ್ವಾದ ಉಂಟಾದೀತು. ಅದನ್ನು ತಾಳ್ಮೆಯಿಂದ ನಿಭಾಯಿಸಿ. ಆರ್ಥಿಕ ಯೋಜನೆಗಳ ಬಗ್ಗೆ ಮತ್ತೊಮ್ಮೆ ಪರಾಮರ್ಶೆ ಒಳಿತು.
ತುಲಾ
ಏನನ್ನೋ ಸಾಧಿಸಿದ ಸಾರ್ಥಕತೆ ನಿಮ್ಮಲ್ಲಿ. ಆದರೆ ನೆನಪಿಡಿ, ಮುಂದಿನ ಹಾದಿ ಇನ್ನೂ ದೂರವಿದೆ. ಆತ್ಮಸಂತೃಪ್ತಿ ಒಳಿತಲ್ಲ. ಆರ್ಥಿಕ ಉನ್ನತಿ.
ಏನನ್ನೋ ಸಾಧಿಸಿದ ಸಾರ್ಥಕತೆ ನಿಮ್ಮಲ್ಲಿ. ಆದರೆ ನೆನಪಿಡಿ, ಮುಂದಿನ ಹಾದಿ ಇನ್ನೂ ದೂರವಿದೆ. ಆತ್ಮಸಂತೃಪ್ತಿ ಒಳಿತಲ್ಲ. ಆರ್ಥಿಕ ಉನ್ನತಿ.
ವೃಶ್ಚಿಕ
ಆಶಾವಾದದಿಂದ ದಿನ ಆರಂಭಿಸಿ. ನಿರಾಶೆ ದೂರ ಸರಿಸಿ. ಹಣ ಹೂಡಿಕೆಯಲ್ಲಿ ಎಚ್ಚರ ವಹಿಸಿ. ಕುಟುಂಬ ಸದಸ್ಯರ ಸಲಹೆ ಪಡೆಯಿರಿ.
ಆಶಾವಾದದಿಂದ ದಿನ ಆರಂಭಿಸಿ. ನಿರಾಶೆ ದೂರ ಸರಿಸಿ. ಹಣ ಹೂಡಿಕೆಯಲ್ಲಿ ಎಚ್ಚರ ವಹಿಸಿ. ಕುಟುಂಬ ಸದಸ್ಯರ ಸಲಹೆ ಪಡೆಯಿರಿ.
ಧನು
ಏಕತಾನತೆಯನ್ನು ತೊಡೆದು ಹಾಕಿ. ಹೊಸತನಕ್ಕೆ ಬಾಗಿಲು ತೆರೆಯಿರಿ. ದೈಹಿಕ ಆಲಸ್ಯ ತೊರೆಯುವುದು ಮುಖ್ಯ. ಮನೆಯಲ್ಲಿ ವಾಗ್ವಾದ.
ಏಕತಾನತೆಯನ್ನು ತೊಡೆದು ಹಾಕಿ. ಹೊಸತನಕ್ಕೆ ಬಾಗಿಲು ತೆರೆಯಿರಿ. ದೈಹಿಕ ಆಲಸ್ಯ ತೊರೆಯುವುದು ಮುಖ್ಯ. ಮನೆಯಲ್ಲಿ ವಾಗ್ವಾದ.
ಮಕರ
ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿದ್ದರೆ ಅದರಿಂದ ಹೊರಬರಲು ಪ್ರಯತ್ನಿಸಿ. ಮನಸ್ಸಿದ್ದರೆ ಮಾರ್ಗವಿದೆ ಎಂದು ಅರಿತುಕೊಳ್ಳಿ.
ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿದ್ದರೆ ಅದರಿಂದ ಹೊರಬರಲು ಪ್ರಯತ್ನಿಸಿ. ಮನಸ್ಸಿದ್ದರೆ ಮಾರ್ಗವಿದೆ ಎಂದು ಅರಿತುಕೊಳ್ಳಿ.
ಕುಂಭ
ಮಾನಸಿಕ ನೆಮ್ಮದಿ. ಸಮಸ್ಯೆಯೊಂದು ಪರಿಹಾರವಾದ ನಿರಾಳತೆ. ಆಪ್ತ ಬಂಧುವಿನ ಭೇಟಿ. ಆರ್ಥಿಕ ಯೋಜನೆ ಸಫಲತೆ ಕಾಣುವುದು.
ಮಾನಸಿಕ ನೆಮ್ಮದಿ. ಸಮಸ್ಯೆಯೊಂದು ಪರಿಹಾರವಾದ ನಿರಾಳತೆ. ಆಪ್ತ ಬಂಧುವಿನ ಭೇಟಿ. ಆರ್ಥಿಕ ಯೋಜನೆ ಸಫಲತೆ ಕಾಣುವುದು.
ಮೀನ
ಹಿನ್ನಡೆ ಕಂಡರೂ ಹೋರಾಟ ಮನೋಭಾವ ಬಿಡಬೇಡಿ. ಪ್ರೀತಿಯ ವ್ಯಕ್ತಿಗೆ ನಿಮ್ಮ ಭಾವನೆ ತಿಳಿಸಲು ಹಿಂಜರಿಕೆ ತೋರಬೇಕಿಲ್ಲ.
ಹಿನ್ನಡೆ ಕಂಡರೂ ಹೋರಾಟ ಮನೋಭಾವ ಬಿಡಬೇಡಿ. ಪ್ರೀತಿಯ ವ್ಯಕ್ತಿಗೆ ನಿಮ್ಮ ಭಾವನೆ ತಿಳಿಸಲು ಹಿಂಜರಿಕೆ ತೋರಬೇಕಿಲ್ಲ.