ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ ಜಿಲ್ಲಾ ಒಕ್ಕಲಿಗ ಗೌಡರ ಸೇವಾಸಂಘ ಇದರ ವತಿಯಿಂದ ಸಂಘಟನಾ ಸಮಾಲೋಚನಾ ಸಭೆಯ ಸಾನ್ನಿಧ್ಯ ವನ್ನು ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾಮಠದ ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿ ವಹಿಸಿದ್ದರು.
ಸಂಘದ ಅಧ್ಯಕ್ಷ ರಾದ ಡಿ.ಎಮ್ .ಸುರೇಶ್ ಹಾಗೂ ಸಿದ್ದರಾಜು ,ಮಂಜನಾಥ,ಕುಂದಾಪುರ ತಾಲೂಕು ಸಂಘದ ಸಂಚಾಲಕರಾದ ಸಂಜೀವಗೌಡ,ಹಾಗೂ ಕಾರ್ಯದರ್ಶಿ ಸಂತೋಷ್ ಮತ್ತಿತರು ಭಾಗವಹಿಸಿದ್ದರು.