ಇಂದು ಸುದೀಪ್ ಮಹತ್ವದ ಸುದ್ದಿಗೋಷ್ಠಿ, ಬಿಗ್ ಅನೌನ್ಸ್‌ಮೆಂಟ್ ಬಗ್ಗೆ ಎಲ್ಲೆಡೆ ಕುತೂಹಲ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಕಿಚ್ಚ ಸುದೀಪ್ ಚಿತ್ರರಂಗದಲ್ಲಿ ಎಣಿಸಲಾರದಷ್ಟು ಫ್ಯಾನ್ಸ್‌ನ್ನು ಹೊಂದಿದ್ದಾರೆ. ಇದೀಗ ಸುದೀಪ್ ರಾಜಕೀಯಕ್ಕೆ ಬರ‍್ತಾರಾ ಅನ್ನೋ ನಿರೀಕ್ಷೆ ಫ್ಯಾನ್‌ಗಳದ್ದು!

ಹಲವು ದಿನದಿಂದ ಸುದೀಪ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎನ್ನುವ ಸುದ್ದಿ ಹರಿದಾಡ್ತಿತ್ತು. ಸುದೀಪ್ ಮಾತ್ರ ಯಾವುದಕ್ಕೂ ಉತ್ತರ ಕೊಡದೇ ಮೌನವಾಗಿದ್ರು. ನನಗೆ ಎಲ್ಲಾ ಪಕ್ಷದಲ್ಲೂ ಸ್ನೇಹಿತರಿದ್ದಾರೆ ಎಂದು ಹೇಳಿದ್ರು. ಇದೀಗ ಸುದೀಪ್ ಬಿಜೆಪಿಗೆ ಎಂಟ್ರಿ ಕೊಡ್ತಿದ್ದಾರೆ ಎನ್ನುವ ಸುದ್ದಿ ನಿಜವಾದಂತೆ ಕಾಣುತ್ತಿದೆ. ಇಂದು ಸುದೀಪ್ ಮಹತ್ವದ ಸುದ್ದಿಗೋಷ್ಠಿ ನಡೆಸುತ್ತಿದ್ದು, ರಾಜಕೀಯದ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!