ಮತದಾನಕ್ಕೂ ಮುನ್ನ ರಾಘವೇಂದ್ರ ಸ್ವಾಮಿಯ ದರುಶನ ಪಡೆದ ಮಾಜಿ ಸಿಎಂ ಬಿಎಸ್‌ವೈ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮತದಾನಕ್ಕಾಗಿ ಶಿಕಾರಿಪುರಕ್ಕೆ ತೆರಳಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕುಟುಂಬ ಮತದಾನಕ್ಕೂ ಮುನ್ನ ರಾಯರ ಮಠಕ್ಕೆ ತೆರಳಿ ರಾಘವೇಂದ್ರ ಸ್ವಾಮಿಯ ದರುಶನ ಪಡೆದಿದೆ.

ನಂತರ ಸುದ್ದಿಗಾರರ ಜತೆ ಬಿಎಸ್‌ವೈ ಮಾತನಾಡಿದ್ದು, ವಿಜಯೇಂದ್ರ ಅವರಿಗೆ 40 ಸಾವಿರಕ್ಕೂ ಹೆಚ್ಚು ಮತಗಳು ಬಂದೇ ಬರುತ್ತವೆ, ಮೆಜಾರಿಟಿ ಸಾಧಿಸಿ ಸರ್ಕಾರ ರಚಿಸುವುದರಲ್ಲಿ ಅನುಮಾನ ಇಲ್ಲ. ಜನರ ಅದ್ಭುತ ಉತ್ಸಾಹ ನಮಗೆ ಇನ್ನಷ್ಟು ಶಕ್ತಿ ನೀಡಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!