ಹೊಸದಿಗಂತ ವರದಿ,ಶಿವಮೊಗ್ಗ:
ಭಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಮಾಡದಿರುವ ಆರೋಪಿಗಳಲ್ಲಿ ಇಬ್ಬರನ್ನು ಪೊಲೀಸ್ ವಿಶೇಷ ತನಿಖಾ ದಳ ಬಂಧಿಸಿದೆ.
ಇಲ್ಲಿನ ಬುದ್ದ ನಗರದ ಖಾಸಿಫ್ (30), ಜೆಪಿ ನಗರದ ಸೈಯ್ಯದ್ ನಧೀಂ (20) ಬಂಧಿತ ಆರೋಪಿಗಳಾಗಿದ್ದಾರೆ. ಉಳಿದ ಆರೋಪಿಗಳಿಗಾಗಿ ಪತ್ತೆ ಕಾರ್ಯ ನಡೆಯುತ್ತಿದೆ.
ಹೊಸದಿಗಂತ ವರದಿ,ಶಿವಮೊಗ್ಗ:
ಭಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಮಾಡದಿರುವ ಆರೋಪಿಗಳಲ್ಲಿ ಇಬ್ಬರನ್ನು ಪೊಲೀಸ್ ವಿಶೇಷ ತನಿಖಾ ದಳ ಬಂಧಿಸಿದೆ.
ಇಲ್ಲಿನ ಬುದ್ದ ನಗರದ ಖಾಸಿಫ್ (30), ಜೆಪಿ ನಗರದ ಸೈಯ್ಯದ್ ನಧೀಂ (20) ಬಂಧಿತ ಆರೋಪಿಗಳಾಗಿದ್ದಾರೆ. ಉಳಿದ ಆರೋಪಿಗಳಿಗಾಗಿ ಪತ್ತೆ ಕಾರ್ಯ ನಡೆಯುತ್ತಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ