ಬಿಸಿಲಿನ ಝಳವನ್ನು ತಣಿಸೋಕೆ ಹಣ್ಣುಗಳ ಮೊರೆ ಹೋಗಲೇಬೇಕು, ನೀರಿನಂಶ ಹೆಚ್ಚಿರುವುದರಿಂದ ಡೀಹೈಡ್ರೇಟ್ ಆಗುವ ಸಮಸ್ಯೆ ಇರುವುದಿಲ್ಲ. ಕಲ್ಲಂಗಡಿ ಹಣ್ಣಿನ ಸೀಸನ್ನಲ್ಲಿ ಹಣ್ಣು ತಿಂದುಬಿಡಿ, ಇದರಿಂದ ಏನೆಲ್ಲಾ ಲಾಭ ಇದೆ ನೋಡಿ..
- ಮುಖ್ಯವಾದ ಲಾಭ ಅಂದ್ರೆ ನೀರು ಕುಡಿಯೋ ಉತ್ತಮ ವಿಧಾನ
- ಆರೋಗ್ಯಕರ ಕಿಡ್ನಿ ನಿಮ್ಮದಾಗುತ್ತದೆ
- ನಿಮ್ಮ ಎನರ್ಜಿ ಬೂಸ್ಟ್ ಆಗುತ್ತದೆ.
- ದೃಷ್ಟಿ ಉತ್ತಮವಾಗುತ್ತದೆ
- ಬ್ಲಡ್ ಪ್ರೆಶರ್ ಕಡಿಮೆಯಾಗುತ್ತದೆ.
- ನಿಮ್ಮ ಚರ್ಮ ಹೈಡ್ರೇಟ್ ಆಗಿ ಇರುತ್ತದೆ.
- ಆರೋಗ್ಯಕರ ಹೃದಯ ನಿಮ್ಮದಾಗುತ್ತದೆ.
- ಉದ್ದನೆಯ ಕೂದಲು ನಿಮ್ಮದಾಗುತ್ತದೆ.
- ಕ್ಯಾನ್ಸರ್ ಸಮಸ್ಯೆ ದೂರಾಗುತ್ತದೆ
- ಒಟ್ಟಾರೆ ರೋಗ ನಿರೋಧಕಶಕ್ತಿ ಹೆಚ್ಚಾಗುತ್ತದೆ
- ಗಟ್ಟಿ ಮೂಳೆಗಳು ನಿಮ್ಮದಾಗುತ್ತದೆ.