ಸುಮಲತಾ ಅಂಬರೀಶ್ ನನ್ನ ಶತ್ರುನಾ? ರಾಜಕೀಯದಲ್ಲಿ ಹೋರಾಟ, ಜಗಳ ಇದ್ದೇ ಇರುತ್ತೆ: HDK

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೆಡಿಎಸ್‌ಗೆ ಸುಮಲತಾ ಬೆಂಬಲ ವಿಚಾರವಾಗಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಸುಮಲತಾ ಏನು ನನ್ನ ಶತ್ರುನಾ? ಎಂದು ಪ್ರಶ್ನೆ ಮಾಡಿದ್ದಾರೆ.

ನಾವೆಲ್ಲರೂ ಮನುಷ್ಯರು. ರಾಜಕೀಯ ಜಗತ್ತಿನಲ್ಲಿ ಜಗಳ, ವಾದ-ವಿವಾದಗಳು ಸರ್ವೇಸಾಮಾನ್ಯ. ಅವೆಲ್ಲವನ್ನೂ ಜಯಿಸಬೇಕು. ಸುಮಲತಾ ಬಹಳ ದೂರದವರೇನೂ ಅಲ್ಲ. ಅಂಬರೀಷ್ ಕಾಲದಲ್ಲಿ ಪರಸ್ಪರ ಜತೆಯಲ್ಲಿದ್ದವರು. ಕೆಲವೊಂದು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದಾರೆ ಆದರೆ ಅಗತ್ಯವಿದ್ದಾಗ ಭೇಟಿಯಾಗುತ್ತಾನೆ ಎಂದು ಕುಮಾರಸ್ವಾಮಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!