Sunday, June 4, 2023

Latest Posts

ಜೈ ಹನುಮಾನ್, ಬಿಜೆಪಿ ಗೆಲುವಿಗೆ ಹನುಮನನ್ನು ಪ್ರಾರ್ಥಿಸಿದ ಸಿಎಂ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮತದಾನಕ್ಕೂ ಮುನ್ನ ಸಿಎಂ ಬಸವರಾಜ ಬೊಮ್ಮಾಯಿ ಹನುಮನ ಗುಡಿಗೆ ತೆರಳಿದ್ದಾರೆ. ಹುಬ್ಬಳ್ಳಿಯ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಿದ್ದು, ಬಿಜೆಪಿ ಗೆಲುವಿಗೆ ಪ್ರಾರ್ಥಿಸಿದ್ದಾರೆ.

ನಮ್ಮ ಪಕ್ಷ ಜನರ ಮನವೊಲಿಸಲು ಮಾಡಿದ ಎಲ್ಲಾ ಯತ್ನಗಳ ಬಗ್ಗೆ ಭಾರೀ ಹೆಮ್ಮೆಯಿದೆ, ಜನರ ಅಭೂತಪೂರ್ವ ಉತ್ತರ ನೋಡಿ ಖುಷಿಯಾಗಿದೆ. ರಾಜ್ಯದ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ, ಅಭಿವೃದ್ಧಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ.

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!