ಹೊಸದಿಗಂತ ವರದಿ ಹುಬ್ಬಳ್ಳಿ:
ಕರ್ನಾಟಕ ತಂಡ ಬೌಲರ್ ವಿ.ಕೌಶಿಕ( 7.1ಓವರ್ 4 ವಿಕೆಟ್) ಬೌಲಿಂಗ್ ದಾಳಿಯಿಂದ ಪಂಜಾಬ ತಂಡದ ಆರಂಭಿಕ ಆಟಗಾರರು ಬೇಗ ಪೆವಿಲಿಯನ್ ಸೇರಿದರು.
ಇಲ್ಲಿಯ ರಾಜನಗರದ ಕೆಎಸ್ ಸಿಎ ಮೈದಾನದಲ್ಲಿ ಆರಂಭವಾದ ಕರ್ನಾಟಕ ಹಾಗೂ ಪಂಜಾಬ ನಡುವಿನ ರಣಜಿ ಪಂದ್ಯದ ಟಾಸ್ ಗೆದ್ದು ಪಂಜಾಬ ತಂಡ ಬ್ಯಾಟಿಂಗ್ ಆರಂಭಿಸಿತು.
ಪಂಜಾಬ ತಂಡ ಆರಂಭಿ ಆಟಗಾರ ಅಭಿಷೇಕ( 40 ಎಸೆತ, 26 ರನ್) ಗಳಿಸಿದರು. ವಿ. ಕೌಶಿಕ್ ಅವರು ಅಮೋಘ ಬೌಲಿಂಗ್ ಮಾಡಿದರು. 8ಓವರ್ ಹಾಕಿ ನಾಲ್ಕು ವಿಕೆಟ್ ಗೊಂಚಲ್ ಪಡೆದು ಸಂಭ್ರಮಿಸಿದರು.
ಸಂಕ್ಷಿಪ್ತ ಸ್ಕೋರ್ : ಪಂಜಬಾ: 42/4 (18 ಓವರ್)
ಅಭಿಷೇಕ ಶರ್ಮ 26 ರನ್, 40 ಎಸೆತ, 4 ಫೋರ್, 1 ಸಿಕ್ಸ್)
ಬೌಲಿಂಗ್: ವಿ. ಕೌಶಿಕ್( 4 ವಿಕೆಟ್, 8 ಓವರ್).