ಸೋತ ಬಳಿಕ ಕಣ್ಣೀರು ಹಾಕಿದ ಕಾವ್ಯ ಮಾರನ್‌, ಅಭಿಷೇಕ್‌ ಬಚ್ಚನ್‌ ಏನು ಹೇಳಿದ್ರು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಐಪಿಎಲ್ ಫೈನಲ್ ಮುಗಿದಿದೆ. ಕೆಕೆಆರ್​ ಸುಲಭ ಜಯ ಸಾಧಿಸಿದೆ. ಎಸ್​ಆರ್​​ಎಚ್ ಒಳ್ಳೆಯ ತಂಡವೇ ಆಗಿತ್ತು. ಇತರ ತಂಡಗಳೊಂದಿಗೆ ಅವರು ಒಳ್ಳೆಯ ಪರ್ಫಾರ್ಮೆನ್ಸ್ ನೀಡಿದ್ದರು. ಆದರೆ, ಫಿನಾಲೆಯಲ್ಲಿ ಅವರ ಆಟ ನಿರಾಶಾದಾಯಕವಾಗಿತ್ತು. ಎಸ್‌ಆರ್‌ಎಚ್‌ ಒಡತಿ ಕಾವ್ಯಾ ಮಾರನ್‌ ಕಣ್ಣೀರಿಟ್ಟಿದ್ದಾರೆ. ಅದನ್ನು ನೋಡಿದೆ, ಎದೆಗುಂದಬೇಡಿ. ಮತ್ತೆ ನಾಳೆ ಹೊಸತನ ಬರಲಿದೆ ಎಂದು ಅಮಿತಾಬ್‌ ಬಚ್ಚನ್‌ ಹೇಳಿದ್ದಾರೆ.

ಫೈನಲ್ ಪಂದ್ಯ ಎಂದಾಗ ಎಲ್ಲರೂ ದೊಡ್ಡ ಸ್ಕೋರ್ ಮಾಡಲು ಬಯಸುತ್ತಾರೆ. ಎಸ್​ಆರ್​ಎಚ್​ ಕೂಡ ಇದೇ ನಿರೀಕ್ಷೆಯೊಂದಿಗೆ ಕಣಕ್ಕೆ ಇಳಿದಿತ್ತು. ಆದರೆ, ಪ್ರಮುಖ ಆಟಗಾರರೇ ಫ್ಲಾಪ್ ಆದರು. ಈ ಮೂಲಕ ಎಸ್​ಆರ್​ಎಚ್​ 113 ರನ್​ಗಳಿಗೆ ತಂಡ ಆಲ್​ಔಟ್ ಆಯಿತು. 114 ರನ್​ಗಳ ಟಾರ್ಗೆಟ್​ನ ಕೇವಲ 10 ಓವರ್​ಗಳಲ್ಲಿ ಎಸ್​ಆರ್​ಎಚ್​ ಚೇಸ್ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!