ಧೈರ್ಯ ಇದ್ರೆ ಬಿಜೆಪಿ-ಜೆಡಿಎಸ್‌ ಶಾಸಕರನ್ನ ಕರ್ಕೊಂಡು ಹೋಗಲಿ: ಜಮೀರ್ ಗೆ ಅಶ್ವಥ್‌ ಸವಾಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಜೆಪಿ-ಜೆಡಿಎಸ್‌ ಶಾಸಕರು ಸಚಿವ ಜಮೀರ್‌ ಅವರ ಸಂಪರ್ಕದಲ್ಲಿದ್ದರೆ ಕರೆದುಕೊಂಡು ಹೋಗಲಿ ನೋಡೋಣ ಎಂದು ಮಾಜಿ ಡಿಸಿಎಂ ಅಶ್ವಥ್‌ ನಾರಾಯಣ್ ಸವಾಲು ಹಾಕಿದ್ದಾರೆ.

ಜಮೀರ್‌ ನಿನ್ನ ಸಂಪರ್ಕದಲ್ಲಿದ್ದರೆ ಏನ್ ಬೇಕಾದ್ರು ಮಾಡಪ್ಪ.. ನಿನಗೆ ಅಡ್ಡ ಬಂದವರು ಯಾರಪ್ಪ..? ತಾಕತ್ತಿದ್ದರೇ ಮಾಡಿ ತೋರಿಸಪ್ಪ. ಬಿಜೆಪಿ-ಜೆಡಿಎಸ್‌ ಶಾಸಕರು ಇದ್ದರೆ ಅದೇನು ಮಾಡ್ತಾರೋ ಮಾಡಿ ತೋರಿಸಲಿ ಎಂದು ಟೀಕಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!