ಮಂಡ್ಯದ ಮೂಲಕವೇ ಇಂಡಿಯಾ ಗೆಲ್ಲಲು ಮೈತ್ರಿ ಪಾಳಯ ಸಜ್ಜು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಡ್ಯ, ಹಾಸನ ಈ ಎರಡು ಕ್ಷೇತ್ರಗಳು ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಕೇಂದ್ರಬಿಂದುವಾಗಲಿವೆ. ಇದರ ಜೊತೆಗೆ, ಈ ಕ್ಷೇತ್ರಗಳನ್ನು ಗೆದ್ದು ತವರು ನೆಲೆಯಲ್ಲಿ ವಿಜಯ ಪತಾಕೆ ಹಾರಿಸುವ ತಂತ್ರವನ್ನು ಜೆಡಿಎಸ್ ಹೊಂದಿದೆ. ಇನ್ನುಳಿದ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷದ ನಾಯಕರ ಪ್ರತಿರೋಧ ತೀವ್ರವಾಗಿದೆ.

ಲೋಕಸಭೆ ಚುನಾವಣಾ ಕಣಕ್ಕೆ ಭರ್ಜರಿ ತಯಾರಿ ನಡೆದಿದೆ. ಈ ಚಕ್ರವ್ಯೂಹವನ್ನು ಭೇದಿಸಿ ಗೆಲುವು ಸಾಧಿಸಲು ಮೂರು ಪಕ್ಷಗಳು ರಣತಂತ್ರವನ್ನು ಸಿದ್ಧಪಡಿಸುತ್ತಿವೆ. ಮುಂದಿನ ದಿನಗಳಲ್ಲಿ ಮತಬೇಟೆ ಆರಂಭವಾಗಲಿದೆ. ಮಂಡ್ಯ ಮೂಲಕ ಇಂಡಿಯಾ ಗೆಲ್ಲಲು ದೋಸ್ತಿ ಪಾಳಯ ಸಜ್ಜಾಗಿದೆ.

ಲೋಕಸಭೆಯ ಸೋಲಿನ ಸೇಡು ತೀರಿಸಿಕೊಳ್ಳಲು ಕಮಲ ತೆನೆ ಪಡೆಗಳು ಒಂದಾಗಿವೆ. ಆದರೆ ಈ ಮೈತ್ರಿ ಘೋಷಣೆ ಬಳಿಕ ಸೀಟು ಹಂಚಿಕೆ ಎರಡೂ ಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!