ಗಂಗಾ ನದಿಯ ದಡದಲ್ಲಿ ಪುತ್ರನ ನಿಶ್ಚಿತಾರ್ಥ ಮಾಡಿದ ನವಜೋತ್ ಸಿಂಗ್ ಸಿಧು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಗಂಗಾ ನದಿಯ ದಡದಲ್ಲಿ ತಮ್ಮ ಪುತ್ರನ ನಿಶ್ಚಿತಾರ್ಥವನ್ನು ಮಾಡಿದ್ದಾರೆ.

Imageಕರಣ್ ಸಿಧು ಪಟಿಯಾಲದ ಇನಾಯತ್ ರಾಂಧವಾ ಜೊತೆ ಹಸೆಮಣೆ ಏರಲಿದ್ದು, ತಮ್ಮ ಸೊಸೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ.

Imageಬಹಳ ಸಾಧಾರಣವಾಗಿ ಗಂಗಾ ನದಿಯ ದಡದಲ್ಲಿ ಕುಟುಂಬದ ನಾಲ್ಕು ಜನ ಮಾತ್ರ ಸೇರಿದ್ದು, ಗಂಗೆಯಲ್ಲಿ ನಿಂತು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಲ್ಲಿನ ಫೋಟೊಗಳನ್ನು ಸಿಧು ಹಂಚಿಕೊಂಡಿದ್ದು, ನಮಗೆ ಸಂಭ್ರಮದ ಸಮಯ ಎಂದು ಹೇಳಿಕೊಂಡಿದ್ದಾರೆ.

Image

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!