ಮೋದಿಗೆ ಮೈಸೂರು ಅರಸರ ಪರಿವಾರದ ರಾಜಾತಿಥ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಧಾನಿ ನರೇಂದ್ರ ಮೋದಿಯವರು ಮೈಸೂರು ರಾಜಪರಿವಾರದ ಆತಿಥ್ಯ ಸ್ವೀಕರಿಸಿದ್ದಾರೆ. ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ರಾಜಮಾತೆ ಪ್ರಮೋದಾದೇವಿಯವರು ಪಂಚಮುಖಿ ಆಂಜನೇಯ ಸ್ವಾಮಿ ಪಡವನ್ನು ಉಡುಗೊರೆ ನೀಡಿದ್ದಾರೆ. ಮೋದಿಯವರೊಂದಿಗೆ ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮಹಾರಾಣಿ ತ್ರಿಷಿಕಾ ಕುಮಾರಿ ಒಡೆಯರ್, ರಾಜಮಾತೆ ಪ್ರಮೋದಾದೇವಿ ಒಡೆಯರ್ ಹಾಗು ರಾಜ ಕುಮಾರ ಆರ್ಯವೀರ್ ಯದುವೀರ ಒಡೆಯರ್ ಜೊತೆಗಿನ ಫೋಟೋ ಇಲ್ಲಿವೆ.

 

 

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!