ಹೊಸದಿಗಂತ ಡಿಜಿಟಲ್ ಡೆಸ್ಕ್:
ಅವಶ್ಯಕತೆ ಯಾವ ಕೆಲಸವನ್ನಾದರೂ ಮಾಡುವಂತೆ ಪ್ರೇರೇಪಿಸುತ್ತದೆ. ತೆಲಂಗಾಣ ಐಪಿಎಸ್ ಅಧಿಕಾರಿ ರಮೇಶ್ ಮಾಸ್ತಿಪುರಂ ಟ್ವಿಟ್ಟರ್ ನಲ್ಲಿ ಹಾಕಿರುವ ಪೋಸ್ಟ್ ನೋಡಿದ್ರೆ ಖಂಡಿತಾ ಸರಿ ಅನ್ನಿಸುತ್ತೆ.
ಬಿಸಿಲು ವಿಪರೀತವಾಗಿ ಹೆಚ್ಚಿದೆ. ಮನುಷ್ಯರಷ್ಟೇ ಅಲ್ಲ ಮೂಕ ಜೀವಿಗಳಿಗೂ ಬಿಸಿಲಿನ ತಾಪ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಅನೇಕರು ಮನೆಗಳ ಬಳಿ ನೀರು ಮತ್ತು ಎಳನೀರು ಒದಗಿಸುವ ವ್ಯವಸ್ಥೆ ಮಾಡುತ್ತಾರೆ. ವಿಷಯ ಬಂದಾಗ ಗಿಳಿಯೊಂದು ಬಿಸಿಲಲ್ಲಿ ತುಂಬಾ ಸುಸ್ತಾಗಿ ತೆಂಗಿನ ಮರಕ್ಕೆ ಒರಗುತ್ತದೆ. ತೆಂಗಿನಕಾಯಿ ಕಿತ್ತು ಅದರಲ್ಲಿರುವ ನೀರು ಕುಡಿಯುತ್ತದೆ ಎಂದು ಯಾರಾ ಊಹಿಸಿರಲಿಲ್ಲ. ತೆಂಗಿನಕಾಯಿ ಸುಲಿದು ಸಾಮಾನ್ಯ ಮನುಷ್ಯನಂತೆ ಎತ್ತಿಕೊಂಡು ನೀರನ್ನೆಲ್ಲ ಕುಡಿದಿದೆ. ಈ ವೀಡಿಯೋ ನೋಡಿದವರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
అవసరం నేర్పున్ సకల విద్యలున్. Necessity is the mother of invention. @gunsnrosesgirl3 @pargaien @EvianChamp @prateekjainIAS @TelanganaForest @TSFDCL pic.twitter.com/BltOWV8zYA
— Ramesh Masthipuram (@rameshmasthi) April 22, 2023