Election Results| ತೆಲಂಗಾಣ ಬಿಆರ್‌ಎಸ್‌ನ ಆರು ಸಚಿವರಿಗೆ ಹಿನ್ನಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲಂಗಾಣದಲ್ಲಿ ಅಧಿಕಾರದ ಗದ್ದುಗೆ ಏರುವ ವಿಶ್ವಾಸದಲ್ಲಿದ್ದ ಆರು ಸಚಿವರಿಗೆ ಭಾರೀ ಹಿನ್ನಡೆಯಾಗಲಿದೆ.

ಬಿಆರ್‌ಎಸ್‌ನ ಆರು ಸಚಿವರಾದ ಎರಬೆಲ್ಲಿ, ಇಂದ್ರಕಿರಣ್​ ರೆಡ್ಡಿ, ಕೊಪ್ಪುಲ ಈಶ್ವರ​, ಪುವ್ವಾಡ ಅಜಯ್, ನಿರಂಜನ್ ರೆಡ್ಡಿ, ಪ್ರಶಾಂತ್​ ರೆಡ್ಡಿಗೆ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಹಿನ್ನಡೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here