ಹೊಸದಿಗಂತ ಡಿಜಿಟಲ್ ಡೆಸ್ಕ್:
ವ್ಯಕ್ತಿಯನ್ನು ಸಾಯಿಸಬಹುದು ಆದರೆ ಸಿದ್ಧಾಂತವನ್ನಲ್ಲ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮಹಾತ್ಮ ಗಾಂಧೀಜಿ ಪುಣ್ಯತಿಥಿ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ್ದು, ಮಹಾತ್ಮಾ ಗಾಂಧೀಜಿ ಕೇವಲ ವ್ಯಕ್ತಿ ಅಲ್ಲ, ಅವರೊಂದು ಸಿದ್ಧಾಂತ. ವ್ಯಕ್ತಿಯನ್ನು ಸಾಯಿಸಬಹುದು ಆದರೆ ಸಿದ್ಧಾಂತವನ್ನಲ್ಲ ಎಂದಿದ್ದಾರೆ.
ಗಾಂಧೀಜಿಯವರ ತತ್ತ್ವ ಸಿದ್ಧಾಂತದ ಹಾದಿಯಲ್ಲಿ ಮುನ್ನಡೆದು ಅವರನ್ನು ಅಜರಾಮರ ಮಾಡೋಣ ಎಂದಿದ್ದಾರೆ.
ಮಹಾತ್ಮ ಗಾಂಧೀಜಿ ಕೇವಲ ವ್ಯಕ್ತಿ ಅಲ್ಲ, ಅವರೊಂದು ಸಿದ್ದಾಂತ
ವ್ಯಕ್ತಿಯನ್ನು ಸಾಯಿಸ ಬಹುದು, ಸಿದ್ದಾಂತವನ್ನಲ್ಲ.
ಗಾಂಧಿ ತತ್ವ-ಸಿದ್ಧಾಂತದ ಹಾದಿಯಲ್ಲಿ ಮುನ್ನಡೆದು
ಅವರನ್ನು ಅಜರಾಮರರನ್ನಾಗಿ
ಮಾಡೋಣ.#MartyrsDay pic.twitter.com/YjK5aXo3kA— Siddaramaiah (@siddaramaiah) January 30, 2022