ಗಾಯಕ ರಶೀದ್ ಖಾನ್ ವಿಧಿವಶ: ರವೀಂದ್ರ ಸದನದಲ್ಲಿ ಅಂತಿಮ ದರುಶನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖ್ಯಾತ ಹಿಂದೂಸ್ತಾನಿ ಗಾಯಕ ರಶೀದ್ ಖಾನ್ ಮಂಗಳವಾರ ವಿಧಿವಶರಾಗಿದ್ದು, ಇಂದು ರವೀಂದ್ರ ಸದನದಲ್ಲಿ ಅಂತಿಮ ದರುಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

55 ವರ್ಷದ ರಶೀದ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ರಾಂಪುರ-ಸಹಸ್ವನ್ ಘರಾಣೆ ಶೈಲಿಯ ಗಾಯಕರಾಗಿದ್ದ ರಶೀದ್ ಖಾನ್ ಅವರ ಗಾಯನಕ್ಕೆ ಮನಸೋಲದವರಿಲ್ಲ.

ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ರಶೀದ್ ಖಾನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!