ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನೊಬ್ಬ ಭಾರತೀಯಳೇ ಆದ್ರೂ ಈ ದಾಳಿಯಿಂದ ನನಗೆ ನಾಚಿಕೆಯಾಗ್ತಿದೆ. ಶಾಂತಿ ಮಂತ್ರ ಬಿಟ್ಟು ಕೊಲ್ಲೋದು ಸರಿಯಲ್ಲ ಎಂದು ಮಲಯಾಳಂ ನಟಿ ಅಮೀನಾ ನಿಜಾಮ್ ಹೇಳಿದ್ದಾರೆ.
ದೇಶದ ಬಗ್ಗೆ ನನಗೆ ನಾಚಿಕೆಯಾಗುತ್ತಿದೆ. ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಕೊಲ್ಲುವುದನ್ನು ಪರಿಹಾರವಾಗಿ ಹುಡುಕಿರುವುದಕ್ಕೆ ನಾಚಿಕೆಯಾಗ್ತಿದೆ. ಆದರೆ ಇನ್ನೂ ಹಲವು ಪ್ರಶ್ನೆಗಳಿಗೆ ಉತ್ತರವೇ ಸಿಕ್ಕಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಕೆಟ್ಟದಾಗಿದೆ. ಕೊಲ್ಲವುದರಿಂದ ಯುದ್ಧವು ಶಾಂತಿಯನ್ನು ತರುವುದಿಲ್ಲ. ಇದನ್ನು ನಾನು ಬೆಂಬಲಿಸುವುದಿಲ್ಲ.
ಪಹಲ್ಗಾಮ್ ದಾಳಿಗೆ ಸೇಡು ತೀರಿಸಿಕೊಂಡಿದ್ದೇವೆ ಎಂದು ಯೋಚಿಸುವ ಯೋಚನೆಯೂ ತಪ್ಪಾಗಿದೆ. ಈ ಯುದ್ಧದಿಂದ ನಷ್ಟವಾಗುತ್ತಿರೋದು ಜನರಿಗೆ ಮಾತ್ರ. ನಾನು ನನ್ ಜನರ ಒಳಿತಿಗಾಗಿ ಮಾತನಾಡುವ ಭಾರತೀಯಳು, ಅಹಂಕಾರಕ್ಕೆ ಪೆಟ್ಟು ಬಿದ್ದಾಗ ಮಾತ್ರ ಮಾತನಾಡುವವಳಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ‘ಟರ್ಬೋ’ ನಟಿ ಅಮೀನಾ ಬರೆದುಕೊಂಡಿದ್ದಾರೆ.
ಇವಳನ್ನು ಮೊದಲು ಗುಂಡಿಟ್ಟು ಸಾಯಿಸಿ. ಇಂತಹ ದೇಶವಿರೋಧಿ ಶಕ್ತಿಗಳೇ ನಮ್ಮ ಶತ್ರುಗಳು. ಮೊನ್ನೆ ಹಿಂದುಗಳನ್ನು ಕೊಂದಾಗ ಇವಳೆಲ್ಲಿ ಹೋಗಿದ್ಲು?????. ಥು…. ನೀನು ಭಾರತೀಯಳಾ????????
ಬೋಸುಡಿ ಇವಳು.. ಪಾಕಿ ಉಗ್ರರ ಪ್ರೀತಿಯ ಪತ್ನಿ..
ಇವಳು ಹೇಳಿ ಕೇಳಿ ಮುಸ್ಲಿಂ. ಅದಕ್ಕೆ ಹೀಗೆ ಹೇಳಿದ್ದಾಳೆ. ಇವಳನ್ನು ಒದ್ದು ಸಮುದ್ರದ ಮಧ್ಯೆ ಬಿಸಾಡಿ