ಟ್ರ್ಯಾಕ್ಟರ್ ಸಾಲ ಕಟ್ಟಲಾಗದೆ ಮೂವರು ರೈತರ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಲಬಾಧೆಯಿಂದಾಗಿ ಒಂದೇ ಕುಟುಂಬದ ಮೂವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಾವೇರಿಯ ಮಂಜುನಾಥ್ ತೇಲಿ, ಸಾವಕ್ಕ ತೇಲಿ ಹಾಗೂ ರೇಣವ್ವ ಮೃತರು.

ಟ್ರ್ಯಾಕ್ಟರ್ ಸಾಲ ಕಟ್ಟು ವಿಷಯವಾಗಿ ಮನನೊಂದಿದ್ದ ಮಂಜುನಾಥ್ ರೈಲಿಗೆ ತಲೆ ಕೊಟ್ಟು ಆತ್ಮಹತ್ಯಗೆ ಯತ್ನಿಸಿದ್ದಾರೆ. ಈ ವೇಳೆ ಅವರ ತಾಯಿ ಸಾವಕ್ಕ ಮಗನನ್ನು ಉಳಿಸಲು ಹೋಗಿ ತಾವೂ ಮೃತಪಟ್ಟಿದ್ದಾರೆ.

ತಾಯಿ, ಮಗ ಮೃತಪಟ್ಟ ಸುದ್ದಿ ಕೇಳಿ ಮನೆಯಲ್ಲಿದ್ದ ರೇಣವ್ವ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!