ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ಗೆ ಸಂಬಂಧಿಸಿದಂತೆ ನಟ ದರ್ಶನ್ ವಿಚಾರಣೆ ನಡೆಯುತ್ತಿದೆ. ಇತ್ತ ದರ್ಶನ್ ಮೇಲೆ ಒಂದು ಆರೋಪ ಹೊರಬಂದಂತೆ ಜೊತೆ ಜೊತೆಯಲ್ಲೇ ಹತ್ತಾರು ಆರೋಪಗಳು ಹೊರಬರುತ್ತಿವೆ.
ದರ್ಶನ್ ಅಭಿಮಾನಿಗಳೆಲ್ಲ ದರ್ಶನ್ ಫಾಲೋ ಮಾಡುವುದನ್ನು ನಿಲ್ಲಿಸಿದ್ದಾರೆ. ಆದರೆ ಒಂದು ವರ್ಗದ ಫ್ಯಾನ್ಸ್ ಮಾತ್ರ ಸಾಯುವವರೆಗೂ ದರ್ಶನ್ ಅಭಿಮಾನಿಗಳೇ ಎಂದು ಹೇಳಿಕೊಂಡಿದ್ದಾರೆ.
ಸಾವಿರ ಜನ ಸಾವಿರ ಮಾತಾಡ್ಲಿ. ನಿಜವಾದ ಅಭಿಮಾನಿಗಳಿಗೆ ಗೊತ್ತು ನೀವೇನು ಅಂತಾ, ಈ ದೇಹದಲ್ಲಿ ಉಸಿರು ಇರುವವರೆಗೂ ಆ ಉಸಿರು ಹೇಳೋ ಒಂದು ಹೆಸರು ದರ್ಶನ್ ತೂಗುದೀಪ ಎಂದು ಪೋಸ್ಟ್ ಮಾಡಿ, ಅಭಿಮಾನಿಗಳಿಗೆ ಜಾಯ್ನ್ ಆಗುವಂತೆ ಮನವಿ ಮಾಡಿದ್ದಾರೆ.
ಜೈ ಡಿ ಬಾಸ್