ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಶಿಯ ಸ್ವರೂಪ ಮತ್ತಷ್ಟು ಸುಂದರವಾಗಿದೆ. ಎಲ್ಲೆಲ್ಲಿ ಮಹಾದೇವನಿದ್ದಾನೋ ಅಲ್ಲೆಲ್ಲ ಭೂಮಿ ಸುಭೀಕ್ಷವಾಗಿರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ವಾರಣಾಸಿಯ ಬಿಎಚ್ಯುನಲ್ಲಿ ನಡೆದ ಸಂಸದ್ ಸಂಸ್ಕೃತ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದ್ದಾರೆ.
ಕಾಶಿಯ ಸ್ವರೂಪ ಮತ್ತಷ್ಟು ಬದಲಾಗಿದೆ, ಈಗ ಸುಂದರವಾದ ಕಾಶಿಯನ್ನು ಕಂಡು ಮಹಾದೇವನಿಗೂ ಸಂತಸವಾಗಿದೆ. ಕಾಶಿ ಜ್ಞಾನದ ರಾಜಧಾನಿ, ಇಂದು ಕಾಶಿಯ ಸ್ವರೂಪ ಬದಲಾಗುತ್ತಿದೆ, ಇದನ್ನೆಲ್ಲ ಮಹಾದೇವನೇ ಮಾಡಿಸುತ್ತಿದ್ದಾನೆ. ಎಲ್ಲೆಲ್ಲಿ ಆತನ ಆಶೀರ್ವಾದವಿದೆಯೋ ಅಲ್ಲಿ ಎಲ್ಲವೂ ಕ್ಷೇಮ ಎಂದಿದ್ದಾರೆ.
युवा शक्ति विकसित भारत का आधार है। वाराणसी में काशी सांसद संस्कृत प्रतियोगिता के पुरस्कार वितरण समारोह को संबोधित कर रहा हूं। https://t.co/uNzFCCN3pv
— Narendra Modi (@narendramodi) February 23, 2024