ಸಾಮಾನ್ಯವಾಗಿ ಸಾಂಬಾರ್ ಅಥವಾ ಇನ್ಯಾವುದೇ ಪದಾರ್ಥ ಮಾಡುವ ಮುನ್ನ ಬೇಳೆ, ಕಾಳುಗಳನ್ನು ನೀರಿನಲ್ಲಿ ನೆನೆಸಿ ಇಡಲಾಗುತ್ತದೆ. ಇದಕ್ಕೆ ಕಾರಣ ಏನು?
ಬೇಳೆ ಕಾಳುಗಳ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ನೀರಿನಲ್ಲಿ ನೆನೆಸಿ ಇಟ್ಟರೆ ಈ ಸಮಸ್ಯೆ ಬಾಧಿಸುವುದಿಲ್ಲ.ಇದರ ಜೊತೆಗೆ ದೇಹದಲ್ಲಿ ಮಿನರಲ್ ಹೀರಿಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತದೆ.