KNOW WHY ? | ಬೇಯಿಸುವ ಮುನ್ನ ಬೇಳೆ ಕಾಳುಗಳನ್ನು ನೀರಿನಲ್ಲಿ ನೆನೆಸಿ ಇಡೋದ್ಯಾಕೆ?

ಸಾಮಾನ್ಯವಾಗಿ ಸಾಂಬಾರ್ ಅಥವಾ ಇನ್ಯಾವುದೇ ಪದಾರ್ಥ ಮಾಡುವ ಮುನ್ನ ಬೇಳೆ, ಕಾಳುಗಳನ್ನು ನೀರಿನಲ್ಲಿ ನೆನೆಸಿ ಇಡಲಾಗುತ್ತದೆ. ಇದಕ್ಕೆ ಕಾರಣ ಏನು?

ಬೇಳೆ ಕಾಳುಗಳ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ನೀರಿನಲ್ಲಿ ನೆನೆಸಿ ಇಟ್ಟರೆ ಈ ಸಮಸ್ಯೆ ಬಾಧಿಸುವುದಿಲ್ಲ.ಇದರ ಜೊತೆಗೆ ದೇಹದಲ್ಲಿ ಮಿನರಲ್ ಹೀರಿಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!