WPL 2023 | ಮುಂಬೈಗೆ ನಿರ್ಣಾಯಕ ಪಂದ್ಯ, ಆರ್‌ಸಿಬಿ ವಿರುದ್ಧ ಗೆಲ್ತಾರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ವುಮೆನ್ಸ್ ಪ್ರೀಮಿಯರದ ಲೀಗ್‌ನಲ್ಲಿ ಇಂದು ಆರ್‌ಸಿಬಿ ಹಾಗೂ ಮುಂಬೈ ಮುಖಾಮುಖಿಯಾಗಿದ್ದಾರೆ.

19 ನೇ ಪಂದ್ಯ ಇದಾಗಿದ್ದು, ಮುಂಬೈ ಇಂಡಿಯನ್ನ ನಾಯಕ ಹರ್ಮನ್‌ಪ್ರೀತ್ ಕೌರ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಪ್ಲೇಆಫ್‌ನಿಂದ ಆರ್‌ಸಿಬಿ ಹೊರಬಿದ್ದಿದೆ. ಇನ್ನು ಪಾಯಿಂಟ್ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಮುಂಬೈಗೆ ಈ ಪಂದ್ಯ ಗೆಲ್ಲುವುದು ಬಹುಮುಖ್ಯವಾಗಿದೆ. ಅಗ್ರಸ್ಥಾನಕ್ಕೇರುವ ತವಕದಲ್ಲಿ ಮುಂಬೈ ಇದ್ದರೆ, ಪಂದ್ಯ ಗೆದ್ದರೆ ಸಾಕು ಎನ್ನುವಂತಿದೆ ಆರ್‌ಸಿಬಿ. ಮುಂಬೈ ಅಗ್ರಸ್ಥಾನಕ್ಕೇರಿದರೆ, ಸೀದ ಫೈನಲ್ಸ್‌ಗೆ ಪ್ರವೇಶ ದೊರೆಯುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!