ಮೈಸೂರಿನಲ್ಲಿ ಉಮೇದುವಾರಿಕೆ ಸಲ್ಲಿಸಿದ ಯದುವೀರ್‌ ಒಡೆಯರ್‌: ಎಚ್‌ಡಿಕೆ, ವಿಜಯೇಂದ್ರ ಸಾಥ್‌

ದಿಗಂತ ವರದಿ ಮೈಸೂರು:

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು.

ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್ ರಾಜ್ಯಾಧ್ಯಕ್ಷರಾದ ಮಾಜಿ ಸಿ.ಎಂ. ಹೆಚ್.ಡಿ.ಕುಮಾರ ಸ್ವಾಮಿ, ಸಂಸದ ಪ್ರತಾಪ್ ಸಿಂಹ, ಶಾಸಕ ಜಿ.ಟಿ.ದೇವೇಗೌಡ ಮತ್ತಿತರರು ಸಾಥ್ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ಮೈಸೂರು ಮಹಾರಾಜರು ಚುನಾವಣೆ ಗೆ ಬಂದಿದ್ದೆ ನಮ್ಮ ಪುಣ್ಯ. ರಾಜಾ ಸ್ವಯಂ ದೇವತಾ . ತನ್ನ ಪ್ರಾಣ ಪಣಕ್ಕಿತ್ತು ಜನರನ್ನು ರಕ್ಷಿಸಿದ ಉದಾಹರಣೆ ಇವೆ. ಕಳಂಕ ಇಲ್ಲದ ರಾಜ ಮನೆತನ. ಅನೇಕ ಜನರು ನಿಮ್ಮ ಪೂರ್ವಿಕರ ಫೋಟೋ ದೇವರ ಮನೆಯಲ್ಲಿ ಇಟ್ಟಿದ್ದಾರೆ. ಧರ್ಮಸ್ಥಳದ ಧರ್ಮಾದಿಕಾರಿ ಸಹ ಇಟ್ಟಿದ್ದಾರೆ. ನಿಮ್ಮನ್ನು ಪ್ರತಿಸ್ಪರ್ದಿ ಇಲ್ಲದೇ ಛುನಾಯಿಸಬೆಕಿತ್ತು. ನೀವು ಕೂಡ ಉತ್ತಮ ವಾಗ್ಮಿ ಗಳು. wadeyar ಮನೆತನ ಒಳ್ಳೇ ಇತಿಹಾಸ ಒಂದಿದೆ. ಗೂಗಲ್ ಸರ್ಚ್ ನಲ್ಲೇ ಸಿಗುತ್ತೆ.

LEAVE A REPLY

Please enter your comment!
Please enter your name here

error: Content is protected !!