ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಗಲಕೋಟೆಯ ಪ್ರತಿಷ್ಠಿತ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತೆಪಶಟ್ಟಿ ಅವರು ಪಂಚಮುಖಿ ಆಂಜನೇಯ ದೇವಸ್ಥಾನಕ್ಕೆ ೧ ಲಕ್ಷ ರೂ. ದೇಣಿಗೆ ಸಲ್ಲಿಸಿದ್ದಾರೆ.
ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತೆಪಶಟ್ಟಿ ಹಾಗೂ ಸದಸ್ಯರು ಒಟ್ಟು ಸೇರಿ ಪಂಚಮುಖಿ ಆಂಜನೇಯ ದೇವಾಲಯ ಸಮಿತಿಗೆ ದೇಣಿಗೆಯನ್ನು ನೀಡಲಾಗಿದೆ.
ಇನ್ನೂ ಈ ಸಂದರ್ಭದಲ್ಲಿ ಬಸವರಾಜ ಕಟಗೇರಿ, ರವಿ ಕುಮಟಗಿ, ಅಶೋಕ ಮುತ್ತಿನಮಠ, ವಿಜಯ ಸುಲಾಖೆ, ಅರುಣ ಲೊಕಾಪೂರ, ರಾಜು ಗೌಳಿ, ಚೇತನ್ ರಾಸನಕರ ಮುಂತಾದವರು ಉಪಸ್ಥಿತರಿದ್ದರು.