ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಾಳೆಯಿಂದ ನಾಲ್ಕು ದಿನಗಳ ಕೃಷಿ ಮೇಳ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ನಾಳೆಯಿಂದ ಕೃಷಿಮೇಳ ಆರಂಭವಾಗಲಿದೆ,

ಈ ಬಾರಿ ಆಹಾರ, ಆರೋಗ್ಯ ಹಾಗೂ ಆದಾಯಕ್ಕಾಗಿ ಸಿರಿಧಾನ್ಯಗಳು ಎನ್ನುವ ಘೋಷವಾಕ್ಯದಡಿ ನಾಲ್ಕು ದಿನಗಳ ಕೃಷಿ ಮೇಳವನ್ನು ಆಯೋಜಿಸಲಾಗಿದೆ.

ಈ ಬಾರಿ ಮೇಳದಲ್ಲಿ ಬಾಡಲ್ ಬದನೆ, ಚೆರಿ ಟೊಮ್ಯಾಟೊ ಅಲಂಕಾರಿಕ ಸೂರ್ಯಕಾಂತಿ ಹೂವಿನ ಪ್ರಾತಕ್ಷಿಕೆಗಳ ಪ್ರದರ್ಶನ ಮಾಡಲಾಗುವುದು. ಕಳೆದ ವರ್ಷ 17ಲಕ್ಷ ಮಂದಿ ಕೃಷಿ ಮೇಳಕ್ಕೆ ಭೇಟಿ ನೀಡಿದ್ದು, 9 ಕೋಟಿಗೂ ಅಧಿಕ ವಹಿವಾಟು ನಡೆದಿತ್ತು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!