May 3, 2026
Sunday, May 3, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಚಿಕ್ಕಪೇಟೆ ಮೆಟ್ರೋ ಸ್ಟೇಷನ್‌ ಬಳಿ ಅಗ್ನಿ ಅವಘಡ: 20 ಅಂಗಡಿಗಳಿದ್ದ ಬಿಲ್ಡಿಂಗ್‌ಗೆ ಬೆಂಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬೆಂಗಳೂರಿನ ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಬಳಿ ಶಾರ್ಟ್‌ ಸರ್ಕೀಟ್‌ನಿಂದಾಗಿ ದೊಡ್ಡ ಬಿಲ್ಡಿಂಗ್‌ ಒಂದರಲ್ಲಿ ಬೆಂಕಿ ಕಾಣಿಸಿದೆ. ಬೆಳಗ್ಗೆ ಏಳು ಗಂಟೆ ಸುಮಾರಿಗೆ ಫ್ಯಾನ್ಸಿ ಸ್ಟೋರ್‌ ಒಂದರಲ್ಲಿ ಬೆಂಕಿ ಕಾಣಿಸಿದೆ, ಲಕ್ಷಾಂತರ ರೂಪಾಯಿ...

ಭಾರತ-ಪಾಕ್‌ ನ್ಯೂಕ್ಲಿಯರ್‌ ವಾರ್‌ ನಿಲ್ಲಿಸಿದ್ದು ಯಾರು ಅಂದ್ಕೊಂಡ್ರಿ? ನಾನೇ ಎಂದ ಟ್ರಂಪ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಾನು ಮಧ್ಯದಲ್ಲಿ ಹೋಗಿ ಮಾತನಾಡಿಲ್ಲ ಅಂದಿದ್ರೆ ಭಾರತದ ವಿರುದ್ಧದ ಪಾಕಿಸ್ತಾನ್‌ ಯುದ್ಧದಲ್ಲಿ ಪಾಕ್‌ ಪಿಎಂ ಸಾಯುತ್ತಿದ್ದರು ಅಂತ 3.5 ಕೋಟಿ ಜನ ಹೇಳ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌...

ರಣಜಿ ಫೈನಲ್ಸ್‌ | ಎರಡನೇ ದಿನದ ಮೊದಲ ಅವಧಿಯಲ್ಲಿ ಕರ್ನಾಟಕಕ್ಕೆ ಮೇಲುಗೈ

ಹೊಸದಿಗಂತ ವರದಿ ಹುಬ್ಬಳ್ಳಿ: ಮೊದಲನೇ ದಿನ ಶತಕ ಗಳಿಸಿ ಅಜೇಯರಾಗಿ ಉಳಿದಿದ್ದ ಶುಭಂ ಸಿಂಗ್ ಪುಂಡಿರ (121 ರನ್, 247 ಎಸೆತ, 12 ಬೌಂಡರಿ, 2 ಸಿಕ್ಸ್) ಬುಧವಾರ ಬೇಗ ವಿಕೆಟ್ ಒಪ್ಪಿಸಿದರು.ಇಲ್ಲಿಯ...

ಚಿತ್ತಾಪುರದ ನಾಗಾವಿ ಯಲ್ಲಮ್ಮ ದೇವಿ ಹುಂಡಿ ಎಣಿಕೆ: ಲಕ್ಷ ಲಕ್ಷ ರೂ. ಸಂಗ್ರಹ

ಹೊಸದಿಗಂತ ವರದಿ ಕಲಬುರಗಿ:ಜಿಲ್ಲೆಯ ಚಿತ್ತಾಪುರ ಪಟ್ಟಣದ ನಾಗಾವಿ ಯಲ್ಲಮ್ಮ ದೇವಾಲಯದಲ್ಲಿ ಕಳೆದ ಎಂಟು ತಿಂಗಳಲ್ಲಿ ದೇವಸ್ಥಾನದ ಹುಂಡಿ ಸಂಗ್ರಹವಾಗಿ ಒಟ್ಟು ₹14,73,160 ರೂ. ಹಣ ಲಭಿಸಿದೆ. ರಾಷ್ಟ್ರಕೂಟರ ಕುಲದೇವತೆಯಾಗಿ ಪ್ರಸಿದ್ಧಿ ಪಡೆದಿರುವ ಯಲ್ಲಮ್ಮ ದೇವಿಯ...

ರಥೋತ್ಸವದ ಮೂಲಕ ಶಿರಸಿ ಶ್ರೀ ಮಾರಿಕಾಂಬಾ ದೇವಿ ಜಾತ್ರೆಗೆ ಸಂಭ್ರಮದ ಚಾಲನೆ

ಹೊಸದಿಗಂತ ವರದಿ ಶಿರಸಿ: ದಕ್ಷಿಣ ಭಾರತದ ಅತಿದೊಡ್ಡ ಜಾತ್ರೆ ಎಂದೇ ಪ್ರಸಿದ್ಧಿ ಪಡೆದ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯು ರಥೋತ್ಸವದ ಮೂಲಕ ಬುಧವಾರ ಅತ್ಯಂತ ಸಡಗಡ ಸಂಭ್ರಮದಿಂದ ಚಾಲನೆಗೊಂಡಿತು.9ಗಂಟೆ 5 ನಿಮಿಷಕ್ಕೆ...

VIROSH |ಎರಡೂ ಕುಟುಂಬಕ್ಕೆ ಗೌರವ ಕೊಡಬೇಕೆಂದು ಎರಡು ಬಾರಿ ಮದುವೆಯಾಗ್ತಿದ್ದಾರೆ ರಶ್ಮಿಕಾ-ವಿಜಯ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ವಿವಾಹ ನಾಳೆ ನೆರವೇರಲಿದೆ. ಇಂದು ಮೆಹೆಂದಿ ಶಾಸ್ತ್ರ ಹಾಗೂ ಸಂಗೀತ್‌ ಕಾರ್ಯಕ್ರಮ ನಡೆಯಲಿದೆ. ಉದಯಪುರದ ಗ್ರಾಂಡ್‌ ಪ್ಯಾಲೇಸ್‌ ಒಂದರಲ್ಲಿ ಇಬ್ಬರ ಮದುವೆ...

ಗಟ್ಟಿಯಾಗಿದ್ದ ಮನೆ ಬೀಗ ಮುರಿದು ಅರ್ಧ ಕೆಜಿ ಚಿನ್ನ ಕದ್ದು ಎಸ್ಕೇಪ್‌ ಆದ ಕಳ್ಳರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಮನಗರದಲ್ಲಿ ಮನೆಗೆ ಹಾಕಿದ್ದ ಗಟ್ಟಿಯಾದ ಬೀಗವನ್ನು ಮುರಿದು ಕಳ್ಳರು ಚಿನ್ನ ಕದ್ದು ಪರಾರಿಯಾಗಿದ್ದಾರೆ. ಟೌನ್‌ ವ್ಯಾಪ್ತಿಯ ದ್ಯಾವರಸೇಗೌಡನದೊಡ್ಡಿ ಬಳಿಯಲ್ಲಿ ಮನೆ ಮಾಡಿಕೊಂಡಿದ್ದ ಸಾಫ್ಟ್‌ವೇರ್‌ ಉದ್ಯೋಗಿ ಲಿಖಿತ್‌ ಮನೆಯಲ್ಲಿ ಕಳ್ಳತನ ನಡೆದಿದೆ. https://hosadigantha.com/tirupati-laddu-adulteration-is-not-a-problem-a-machine-has-been-introduced-for-that-too/ ಮನೆಯಲ್ಲಿ...

SHOCKING | ಮದುವೆ ಮಂಟಪದಲ್ಲೇ ಹಾರ್ಟ್‌ ಅಟ್ಯಾಕ್‌, ಸ್ಥಳದಲ್ಲೇ ಪ್ರಾಣಬಿಟ್ಟ ಫೋಟೊಗ್ರಾಫರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಫೋಟೊಗ್ರಾಫರ್‌ ಒಬ್ಬರು ಮನೆಯ ಫೋಟೊಗ್ರಫಿ ಮಾಡುತ್ತಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ನಡೆಯುತ್ತಿದ್ದ ರಿಸಪ್ಷನ್‌ ವೇಳೆ ಬೊಮ್ಮನಹಳ್ಳಿಯ ಫೋಟೊಗ್ರಾಫರ್‌ ಮೂರ್ತಿ ಮೃತಪಟ್ಟಿದ್ದಾರೆ. https://hosadigantha.com/student-murder-in-shivamogga-cm-says-he-gave-instructions-to-tie-a-hood-without-any-hesitation/ ಮಂಟಪದ ಫೋಟೊಗಳನ್ನು ತೆಗೆಯುವಾಗ ಮೂರ್ತಿ ಕುಸಿದುಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ...

ಟರ್ಕಿ ವಾಯುಪಡೆಗೆ ಸೇರಿದ F-16 ಯುದ್ಧವಿಮಾನ ಪತನ, ಪೈಲಟ್‌ ಸಜೀವ ದಹನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಟರ್ಕಿಯ ವಾಯುಪಡೆಯ ಯುದ್ಧವಿಮಾನವೊಂದು ಪತನವಾಗಿದ್ದು, ಪೈಲಟ್‌ ಸಜೀವ ದಹನವಾಗಿದ್ದಾರೆ. ನಿನ್ನೆ ತಡರಾತ್ರಿ ಅಮೆರಿಕ ನಿರ್ಮಿತವಾದ ಎಫ್-16 ಯುದ್ಧ ವಿಮಾನ ಪತನಗೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ವಿಮಾನ ಪತನದ ವಿಡಿಯೋಗಳು ವೈರಲ್‌ ಆಗಿವೆ. https://twitter.com/AmethiliveCom/status/2026476250399928801?ref_src=twsrc%5Etfw%7Ctwcamp%5Etweetembed%7Ctwterm%5E2026476250399928801%7Ctwgr%5E7f83d8ec018f950c6b30a34ed42f2f4de2668d52%7Ctwcon%5Es1_&ref_url=https%3A%2F%2Fvishwavani.news%2Fforeign%2Ff-16-fighter-jet-crashes-in-western-turkey-during-mission-flight-70368.html ವಿಮಾನ ಪತನಗೊಂಡ...

ಅಗ್ನಿಶಾಮಕ ಇಲಾಖೆಯಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆ ಖಾಲಿ ಇದೆ, ಶೀಘ್ರವೇ ಭರ್ತಿ ಎಂದ ಪರಮೇಶ್ವರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯದಲ್ಲಿ ನಿರುದ್ಯೋಗಕ್ಕೆ ಸಂಬಂಧಿಸಿದಂತೆ ಬೃಹತ್‌ ಪ್ರತಿಭಟನೆಗಳು ನಡೆಯುತ್ತಿವೆ, ಇತ್ತ ಗೃಹ ಸಚಿವ ಜಿ.ಪರಮೇಶ್ವರ ಅಗ್ನಿಶಾಮಕ ಹಾಗೂ ತುರ್ತುಸೇವೆಗಳ ಇಲಾಖೆಯಲ್ಲಿ ಸಾಕಷ್ಟು ಹುದ್ದೆ ಖಾಲಿ ಇದೆ. ಅದನ್ನು ಶೀಘ್ರವೇ ಭರ್ತಿ ಮಾಡುತ್ತೇವೆ...

e-nose, e-tongue | ತಿರುಪತಿ ಲಡ್ಡು ಕಲಬೆರಕೆಯಾಗೋ ಟೆನ್ಷನ್‌ ಇಲ್ಲ, ಅದಕ್ಕೂ ಬಂದಿದೆ ಯಂತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ತಿರುಪತಿ ದೇವರ ಪ್ರಸಾದ ಲಡ್ಡುವಿನಲ್ಲಿ ಕಲಬೆರಕೆ ಆಗುತ್ತಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇ-ಮೂಗು ಹಾಗೂ ಇ-ನಾಲಗೆ ಎನ್ನುವ ಎರಡು ಯಂತ್ರಗಳನನ್ನು ತಿರುಮಲಕ್ಕೆ ತರಲಾಗುತ್ತಿದೆ. ಹೌದು, ಇ-ಟಂಗ್​ ಮತ್ತು ಇ-ನೋಸ್...

OTT | ಅಶ್ಲೀಲ ವಿಡಿಯೋಗಳಿಗೆ ಐದು ಒಟಿಟಿ ಪ್ಲಾಟ್‌ಫಾರ್ಮ್ಸ್‌ಗೆ ಬಿಗ್‌ ಶಾಕ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಆನ್‌ಲೈನ್ ಮಾಧ್ಯಮಗಳ ವಿವಿಧ ವೇದಿಕೆಗಳಲ್ಲಿ ಅಶ್ಲೀಲ ವಿಡಿಯೋ ಹಾಗೂ ಕಾರ್ಯಕ್ರಮಗಳ ಪ್ರಸಾರಕ್ಕೆ ಕೇಂದ್ರ ಸರ್ಕಾರ ಕಡಿವಾಣ ಹಾಕಿಸಿದೆ. ಕೇಂದ್ರ ಸರ್ಕಾರ 5 ಒಟಿಟಿ ಪ್ಲ್ಯಾಟ್‌ಫಾರ್ಮ್‌ಗಳಿಗೆ ಬಿಗ್‌ ಶಾಕ್‌ ನೀಡಿದೆ. ಈಗಾಗಲೇ ಅನೇಕ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !