ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಸಚಿವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕೋವಿಡ್ ಉಸ್ತುವಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಸರಕಾರ ಆದೇಶ ಹೊರಡಿಸಿದೆ.
ಸಚಿವರು ಮತ್ತು ಉಸ್ತುವಾರಿ ಜಿಲ್ಲೆಗಳ ವಿವರ ಹೀಗಿದೆ –
- ಬಸವರಾಜ ಬೊಮ್ಮಾಯಿ : ಬೆಂಗಳೂರು ನಗರ
- ಗೋವಿಂದ ಕಾರಜೋಳ : ಬೆಳಗಾವಿ
- ಕೆ.ಎಸ್. ಈಶ್ವರಪ್ಪ : ಚಿಕ್ಕಮಗಳೂರು
- ಬಿ. ಶ್ರೀರಾಮುಲು : ಬಳ್ಳಾರಿ
- ವಿ. ಸೋಮಣ್ಣ : ಚಾಮರಾಜನಗರ
- ಉಮೇಶ್ ವಿ.ಕತ್ತಿ : ವಿಜಯಪುರ
- ಎಸ್. ಅಂಗಾರ : ಉಡುಪಿ
- ಆರಗ ಜ್ಞಾನೇಂದ್ರ : ತುಮಕೂರು
- ಡಾ.ಸಿ.ಎನ್. ಅಶ್ವತ್ಥನಾರಾಯಣ : ರಾಮನಗರ
- ಸಿ.ಸಿ. ಪಾಟೀಲ್ : ಬಾಗಲಕೋಟೆ
- ಆನಂದ ಸಿಂಗ್ : ಕೊಪ್ಪಳ
- ಕೋಟ ಶ್ರೀನಿವಾಸ ಪೂಜಾರಿ : ಉತ್ತರ ಕನ್ನಡ
- ಪ್ರಭು ಚವ್ಹಾಣ : ಯಾದಗಿರಿ
- ಮುರುಗೇಶ್ ರುದ್ರಪ್ಪ ನಿರಾಣಿ : ಕಲಬುರಗಿ
- ಅರಬೈಲ್ ಶಿವರಾಮ್ ಹೆಬ್ಬಾರ್ : ಹಾವೇರಿ
- ಎಸ್.ಟಿ. ಸೋಮಶೇಖರ್ : ಮೈಸೂರು
- ಬಿ.ಸಿ. ಪಾಟೀಲ್ : ಚಿತ್ರದುರ್ಗ ಮತ್ತು ಗದಗ
- ಬಿ.ಎ. ಬಸವರಾಜ್ : ದಾವಣಗೆರೆ
- ಡಾ. ಕೆ. ಸುಧಾಕರ್ : ಬೆಂಗಳೂರು ಗ್ರಾಮಾಂತರ
- ಕೆ. ಗೋಪಾಲಯ್ಯ : ಹಾಸನ ಮತ್ತು ಮಂಡ್ಯ
- ಜೊಲ್ಲೆ ಶಶಿಕಲಾ ಅಣ್ಣಾ ಸಾಹೇಬ್ : ವಿಜಯನಗರ
- ಎಸ್. ನಾಗರಾಜು (ಎಂಟಿಬಿ) : ಚಿಕ್ಕಬಳ್ಳಾಪುರ
- ಕೆ.ಸಿ. ನಾರಾಯಣ ಗೌಡ : ಶಿವಮೊಗ್ಗ
- ಬಿ.ಸಿ. ನಾಗೇಶ್ : ಕೊಡಗು
- ವಿ. ಸುನೀಲ್ ಕುಮಾರ್ : ದಕ್ಷಿಣ ಕನ್ನಡ
- ಆಚಾರ್ ಹಾಲಪ್ಪ ಬಸಪ್ಪ : ಧಾರವಾಡ
- ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ : ರಾಯಚೂರು ಮತ್ತು ಬೀದರ್
- ಮುನಿರತ್ನ : ಕೋಲಾರ