ರಾಮನ ನಿಂದಿಸಿದರೆ ಪ್ರಶಸ್ತಿ, ಜೈ ಶ್ರೀರಾಮ್ ಎಂದವರಿಗೆ ಎಫ್ ಐ ಆರ್: ಡಾ. ಭರತ್ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಂದೂ ಭಾವನೆಗೆ, ದೇವರ ನಂಬಿಕೆಗೆ ಕುರಿತಂತೆ ಶಿಕ್ಷಕೆಯಿಂದ ಅವಹೇಳನ ಮಾಡಿರುವುದನ್ನು ಖಂಡಿಸಿ ಮಕ್ಕಳ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಇದುವರೆಗೆ ಎಫ್ಐಆರ್ ದಾಖಲಾಗಿಲ್ಲ,
ಬದಲಾಗಿ ಜೈ ಶ್ರೀರಾಮ ಎಂದವರ ಮೇಲೆ ದಾಖಲಿಸಲಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿ ನಾನಿಲ್ಲದಿದ್ದರೂ ದುರುದ್ದೇಶ ಪೂರ್ವಕವಾಗಿ ಎಫ್ಐಆರ್ ದ ಮಾಡಿದ್ದಾರೆ.
ವೇದವ್ಯಾಸ ಕಾಮತ್ ,ನನ್ನನ್ನು ಬಂಧಿಸಿದರೆ ಬಂಧಿಸಲಿ. ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!