ಅಯೋಧ್ಯಾ ವಾಸಿಗಳಿಗೆ ಸಂಭ್ರಮಯೋ ಸಂಭ್ರಮ: ‘ಸರಯೂ ಘಾಟ್’ನಲ್ಲಿ ‘ದೀಪೋತ್ಸವ’ ಸಡಗರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆ ಸಂಭ್ರಮ. ಎಲ್ಲೆಡೆಯಿಂದ ಜನರು ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಅಯೋಧ್ಯ ನಗರಿಯತ್ತ ಬರುತ್ತಿದ್ದಾರೆ .

ಇದರ ಖುಷಿಯ ಜೊತೆ ಸರಯೂ ಘಾಟ್‌ನಲ್ಲಿ ಇಂದಿನಿಂದ ‘ದೀಪೋತ್ಸವ’ ಪ್ರಾರಂಭವಾಯಿತು.ಬೆಳಕಿನ ಹಬ್ಬದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡರು. ಇಂದಿನಿಂದ ಸರಯೂ ಘಾಟ್‌’ನಲ್ಲಿ ದೀಪೋತ್ಸವ ಆರಂಭವಾಗಿದ್ದು, ಜನವರಿ 21ರವರೆಗೆ ನಡೆಯಲಿದೆ.

ಜನವರಿ 22 ರಂದು ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!