ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆ ಸಂಭ್ರಮ. ಎಲ್ಲೆಡೆಯಿಂದ ಜನರು ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಅಯೋಧ್ಯ ನಗರಿಯತ್ತ ಬರುತ್ತಿದ್ದಾರೆ .
ಇದರ ಖುಷಿಯ ಜೊತೆ ಸರಯೂ ಘಾಟ್ನಲ್ಲಿ ಇಂದಿನಿಂದ ‘ದೀಪೋತ್ಸವ’ ಪ್ರಾರಂಭವಾಯಿತು.ಬೆಳಕಿನ ಹಬ್ಬದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡರು. ಇಂದಿನಿಂದ ಸರಯೂ ಘಾಟ್’ನಲ್ಲಿ ದೀಪೋತ್ಸವ ಆರಂಭವಾಗಿದ್ದು, ಜನವರಿ 21ರವರೆಗೆ ನಡೆಯಲಿದೆ.
ಜನವರಿ 22 ರಂದು ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭ ನಡೆಯಲಿದೆ.
#WATCH | Ayodhya, Uttar Pradesh: People light up 'diyas' on Saryu Ghat as rituals for the Pran Pratishtha scheduled on January 22 began today. pic.twitter.com/NK5q78b2o1
— ANI (@ANI) January 16, 2024