ಹೆಬ್ಬೂರು ಮಠದ ಶ್ರೀ ಮಾಧವಾಶ್ರಮ ಸ್ವಾಮಿಜಿ ದೈವಾಧೀನ

ಹೊಸದಿಗಂತ ವರದಿ ತುಮಕೂರು:

ಜಿಲ್ಲೆಯ ಕಸಬಾ ಹೆಬ್ಬೂರು ಶ್ರೀಮಠದ ಶ್ರೀ ಮಾಧವಾಶ್ರಮ ಸ್ವಾಮಿಗಳು ಭಾನುವಾರ ಬ್ರಹ್ಮೀಭೂತರಾಗಿದ್ದಾರೆ. ನಿರಂತರ ದೇವರ ಸೇವೆಯಲ್ಲಿ ನಿರತರಾಗಿದ್ದ ಸ್ವಾಮಿಗಳು ಮುಕ್ತರಾಗಿರುವುದು ಅವರ ಅಪಾರ ಭಕ್ತಗಣವನ್ನು ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!