ಹೊಸದಿಗಂತ ವರದಿ ತುಮಕೂರು:
ಜಿಲ್ಲೆಯ ಕಸಬಾ ಹೆಬ್ಬೂರು ಶ್ರೀಮಠದ ಶ್ರೀ ಮಾಧವಾಶ್ರಮ ಸ್ವಾಮಿಗಳು ಭಾನುವಾರ ಬ್ರಹ್ಮೀಭೂತರಾಗಿದ್ದಾರೆ. ನಿರಂತರ ದೇವರ ಸೇವೆಯಲ್ಲಿ ನಿರತರಾಗಿದ್ದ ಸ್ವಾಮಿಗಳು ಮುಕ್ತರಾಗಿರುವುದು ಅವರ ಅಪಾರ ಭಕ್ತಗಣವನ್ನು ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ.
ಹೊಸದಿಗಂತ ವರದಿ ತುಮಕೂರು:
ಜಿಲ್ಲೆಯ ಕಸಬಾ ಹೆಬ್ಬೂರು ಶ್ರೀಮಠದ ಶ್ರೀ ಮಾಧವಾಶ್ರಮ ಸ್ವಾಮಿಗಳು ಭಾನುವಾರ ಬ್ರಹ್ಮೀಭೂತರಾಗಿದ್ದಾರೆ. ನಿರಂತರ ದೇವರ ಸೇವೆಯಲ್ಲಿ ನಿರತರಾಗಿದ್ದ ಸ್ವಾಮಿಗಳು ಮುಕ್ತರಾಗಿರುವುದು ಅವರ ಅಪಾರ ಭಕ್ತಗಣವನ್ನು ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ