ವಿಕೃತ ಮನಸ್ಸಿನ ವ್ಯಕ್ತಿಗಿಂತ ಹೆಣ್ಣುಮಕ್ಕಳ ಮರ್ಯಾದಿ ಮುಖ್ಯ: ಪ್ರಕಾಶ್‌ ರಾಜ್‌ ಕಿಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಜ್ಯದಲ್ಲಿ ಭಾರೀ ಸದ್ದು ಆಗುತ್ತಿರುವ ಪೆನ್​​​ಡ್ರೈವ್​ ಪ್ರಕರಣದ ಬಗ್ಗೆ ನಟ ಪ್ರಕಾಶ್‌ ರಾಜ್‌ ಮಾತನಾಡಿದ್ದಾರೆ.

ಪ್ರಜ್ವಲ್ ರೇವಣ್ಣನ‌ ಪೆನ್ ಡ್ರೈವ್ ಬಿಜೆಪಿಯವರಿಗೆ ಕೊಟ್ರಂತೆ, ಕಾಂಗ್ರೆಸ್​​​ನವರಿಗೆ ಕೊಟ್ರಂತೆ ಈ‌ ಮದ್ಯೆ ಡ್ರೈವರ್ ಬಂದಿದ್ದಾನೆ. ಆತನ ನಾನು ಮಾತ್ರ ಒಬ್ಬರಿಗೆ ಕೊಟ್ಟಿದಾನೆ ಎಂದು ಹೇಳಿದ್ದಾನೆ. ಇದರಲ್ಲಿ ಯಾರನ್ನೂ ನಂಬೋದು ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಚಾಣಕ್ಯ ಅಮಿತ್​​ ಶಾ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಆದರೆ ಅವರು ಇದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದಲ್ಲ, ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು ಎಂದಿದ್ದಾರೆ. ಹೀಗೆ ಹೇಳೋಕೆ ನಾಚಿಕೆ ಆಗೋದಿಲ್ವಾ? ನಮ್ಮ ರಾಜ್ಯದ ಹೆಣ್ಣುಮಕ್ಕಳ ಮೇಲೆ ಕಾಳಜಿ ಇಲ್ವಾ? ಕೊನೆಯ ಪಕ್ಷ ನಿಮ್ಮ ಜನರನ್ನು, ಮಹಿಳೆಯನ್ನು ಇದರ ಬಗ್ಗೆ ಪ್ರತಿಭಟನೆ ಮಾಡಲು ಹೇಳಿ ಎಂದು ಅಮಿತ್​​ ಶಾ ಅವರನ್ನು ಏಕವಚನದಲ್ಲಿ ಉಲ್ಲೇಖಿಸಿದ್ದಾರೆ. ನಮ್ಮ ಆ ವಿಕೃತ ಕಾಮಿ ಮುಖ್ಯ ಅಲ್ಲ, ಆ ಎರಡು ಸಾವಿರ ಹೆಣ್ಮಕ್ಕಳು ಮುಖ್ಯ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

2 COMMENTS

  1. Saaku sumanirappa. Sathya harichandra build up beda.

    Naavu neutral haagi idare comment maada beku. Naanu nodida mattige ex lokyuktha obbare neutral vekthi. Bere yera melu nambike illa

  2. ಕೆಟ್ಟು ಹೋಗಿರೋ ಗಡಿಯಾರ ಕೂಡ ದಿನಕ್ಕೆರಡು ಬಾರಿ ಸರಿಯಾದ ಸಮಯ ತೋರಿಸೋ ತರಹ ಈ ವ್ಯಕ್ತಿ ಕೂಡ ಸತ್ಯ ಹೇಳಿದ್ದಾನೆ!!!

LEAVE A REPLY

Please enter your comment!
Please enter your name here

error: Content is protected !!