ಕಸ ಹಾಕುವ ಜಾಗಕ್ಕೆ ವಾಗ್ವಾದ: ಅರಣ್ಯ ಸಿಬ್ಬಂದಿಯ ಕೈ‌ ತುಂಡು!

ಹೊಸದಿಗಂತ ವರದಿ, ಮಡಿಕೇರಿ:

ಕಸ‌ ಹಾಕುವ ಜಾಗಕ್ಕೆ ಸಂಬಂಧಿಸಿದಂತೆ‌ ನಡೆದ ವಾಗ್ವಾದ ದ ಸಂದರ್ಭ ವ್ಯಕ್ತಿಯೊಬ್ಬರು ಅರಣ್ಯ ಸಿಬ್ಬಂದಿಯ ಕೈಯ್ಯನ್ನೇ ಕಡಿದಿರುವ ಘಟನೆ ಇಲ್ಲಿಗೆ ಸಮೀಪದ‌ ಕಾಲೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ತಿಮ್ಮಯ್ಯ ಎಂಬವರಸೆ ಕತ್ತಿಯಿಂದ ಹಲ್ಲೆ ನಡೆಸಿದವರಾಗಿದ್ದು, ಅರಣ್ಯ ರಕ್ಷಕ ಸಂಜೀವ (59) ಎಂಬವರು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲ್ಪಟ್ಡಿದ್ದಾರೆ.
ಆರೋಪಿ ತಿಮ್ಮಯ್ಯ ಕಾಡಿನೊಳಗೆ ಓಡಿ ಹೋಗಿ ತಲೆಮರೆಸಿಕೊಂಡಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!