ಹೃದಯಾಘಾತದಿಂದಲೇ ಗ್ಯಾಂಗ್‌ಸ್ಟರ್ ಮುಖ್ತಾರ್ ಅನ್ಸಾರಿ ಸಾವು: ಖಚಿತಪಡಿಸಿದ ಮರಣೋತ್ತರ ಪರೀಕ್ಷೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಗ್ಯಾಂಗ್‌ಸ್ಟರ್, ರಾಜಕಾರಣಿ ಮುಖ್ತಾರ್ ಅನ್ಸಾರಿ ಸಾವು ಹೃದಯ ಸ್ತಂಭನದಿಂದಲೇ ಸಂಭವಿಸಿದೆ ಎಂದು ಕುರಿತು ಶವಪರೀಕ್ಷೆ ವರದಿ ಖಚಿತಪಡಿಸಿದೆ.

ಅನ್ಸಾರಿ ಸಾವಿನ ಕುರಿತು ಪುತ್ರ ಉಮರ್ ಅನ್ಸಾರಿ , ತಂದೆಯನ್ನು ವಿಷಪ್ರಾಶನ ಮಾಡಿಸಿ, ಸಾವನ್ನಪ್ಪುವಂತೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಇದರ ಬೆನ್ನಿಗೆ ಈಗ ಮರಣೋತ್ತರ ಪರೀಕ್ಷೆ ವರದಿ ಬಹಿರಂಗಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!