ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ಯಾಂಗ್ಸ್ಟರ್, ರಾಜಕಾರಣಿ ಮುಖ್ತಾರ್ ಅನ್ಸಾರಿ ಸಾವು ಹೃದಯ ಸ್ತಂಭನದಿಂದಲೇ ಸಂಭವಿಸಿದೆ ಎಂದು ಕುರಿತು ಶವಪರೀಕ್ಷೆ ವರದಿ ಖಚಿತಪಡಿಸಿದೆ.
ಅನ್ಸಾರಿ ಸಾವಿನ ಕುರಿತು ಪುತ್ರ ಉಮರ್ ಅನ್ಸಾರಿ , ತಂದೆಯನ್ನು ವಿಷಪ್ರಾಶನ ಮಾಡಿಸಿ, ಸಾವನ್ನಪ್ಪುವಂತೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಇದರ ಬೆನ್ನಿಗೆ ಈಗ ಮರಣೋತ್ತರ ಪರೀಕ್ಷೆ ವರದಿ ಬಹಿರಂಗಗೊಂಡಿದೆ.