ಗುರೂಜಿ ಅಂತ್ಯಕ್ರಿಯೆಗೆ ಶಿವ ಪ್ರಭು ಸುಳ್ಯ ರಸ್ತೆಯ ಲೇಔಟ್ ನಲ್ಲಿ ಸಿದ್ಧತೆ ಆರಂಭ

ಹೊಸದಿಗಂತ ವರದಿ, ಹುಬ್ಬಳ್ಳಿ:
ಹುಬ್ನಳ್ಳಿ: ಮಂಗಳವಾರ ಹತ್ಯೆಗೊಳಗಾದ ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆಗೆ ಹಿಬ್ನಳ್ಳಿನಗರದ ಸುಳ್ಳ ರಸ್ತೆಯಲ್ಲಿರುವ ಶಿವಪ್ರಭು ಲೇಔಟ್ ನಲ್ಲಿ ಸಿದ್ಧತೆಗಳು ಆರಂಭವಾಗಿದೆ.
ಲಿಂಗಾಯತ ಸಂಪ್ರದಾಯದಂತೆ ವಿಧಿವಿಧಾನಗಳು ನಡೆಯಲಿದ್ದು, ಗುರೂಜಿಗೆ ಸೇರಿದ ಹೊಲದಲ್ಲಿ ಅಂತ್ಯಕ್ರಿಯೆ ಪ್ತಕ್ರಿಯೆ ನಡೆಸಲಾಗುತ್ತಿದೆ.
ಹನ್ನೊಂದು ಅರ್ಚಕರು ಅಂತಿಮ ವಿಧಿವಿಧಾನಗಳ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!