ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಮೀನು ದೊರೆತ ಹಿನ್ನೆಲೆ ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಇದೀಗ ದೊಡ್ಮನೆಗೆ ವಾಪಾಸಾಗಲಿದ್ದಾರೆ.
ಒಮ್ಮೆ ಬಿಗ್ಬಾಸ್ ಮನೆಯಿಂದ ಹೊರಬಂದ ಮೇಲೆ ಆ ಅಭ್ಯರ್ಥಿಯನ್ನು ಮತ್ತೆ ಮನೆಯೊಳಗೆ ಬಿಡುವ ಸಂದರ್ಭ ಇದೆ ಎಂದಾದರೆ ಅವರನ್ನು ಮಾಧ್ಯಮದ ಮುಂದೆ ಬಿಡುವುದಿಲ್ಲ, ಮಾಧ್ಯಮವಷ್ಟೇ ಏಕೆ ವರ್ತೂರು ಕುಟುಂಬದವರಿಗೂ ಅವರನ್ನು ಭೇಟಿ ಮಾಡುವ ಅವಕಾಶ ನೀಡಿಲ್ಲ.
ಇದೀಗ ಮಾನಸಿಕ ಹಾಗೂ ದೈಹಿಕ ಪರೀಕ್ಷೆ ನಡೆಸಿದ ನಂತರವೇ ವರ್ತೂರು ಸಂತೋಷ್ ಅವರನ್ನು ಬಿಗ್ಬಾಸ್ ಮನೆಯೊಳಗೆ ಬಿಡಲಾಗುತ್ತದೆ.