ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀವು ನನ್ನನ್ನು ಆಶೀರ್ವದಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಹ್ಲಾದ್ ಜೋಶಿ ದಾಖಲೆ ಮತ ಪಡೆದು ಜಯಗಳಿಸಬೇಕು, ಈ ಜವಾಬ್ದಾರಿ ನಿಮ್ಮದು ಎಂದು ಮೋದಿ ಹೇಳಿದರು.
ರಾಜ್ಯಾದ್ಯಂತ ಮೋದಿ ಮೋದಿ ಎಂಬ ಒಂದೇ ಶಬ್ಧ ಕೇಳುತ್ತಿದೆ. ಮನೆ, ವಿದ್ಯುತ್ದಂತಹ ಯೋಜನೆಗಳ ಫಲವನ್ನು ಉತ್ತರ ಕನ್ನಡ ಜಿಲ್ಲೆ ಪಡೆದಿದೆ. ಇದೆಲ್ಲ ಕಾರಣವಾಗಿದ್ದು ನಿಮ್ಮ ಒಂದು ಮತದಿಂದ ಎಂದು ಹೇಳಿದರು.