ಯುಗಾದಿ ಸಮಯದಲ್ಲಾದರೂ ಸಿದ್ದರಾಮಯ್ಯಗೆ ಸದ್ಭುದ್ಧಿ ಬರಲಿ: ಬಿಜೆಪಿ ವ್ಯಂಗ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ಯುಗಾದಿ ಹಬ್ಬದ ಶುಭ ಸಂದರ್ಭದಿಂದಲಾದ್ರೂ ಸಿಎಂ ಸಿದ್ದರಾಮಯ್ಯಗೆ ಸದ್ಭುದ್ಧಿ ಸಿಗಲಿ ಎಂದು ಬಿಜೆಪಿ ಟ್ವೀಟ್‌ ಮೂಲಕ ವ್ಯಂಗ್ಯ ಮಾಡಿದೆ.

ಕರ್ನಾಟಕ ಬಿಜೆಪಿಯ ಅಧಿಕೃತ ಟ್ವಿಟ್ಟರ್ ಈ ಪೋಸ್ಟ್ ಹಾಕಲಾಗಿದ್ದು ಅರಾಜಕತೆ, ತಮಿಳುನಾಡಿಗೆ ಕಾವೇರಿ ನೀರು, ಸುಳ್ಳು ಆರೋಪ, ರೈತರಿಗೆ ಬರ ಪರಿಹಾರ, ಮಹಿಳೆಯರ ರಕ್ಷಣೆ, ಭಯೋತ್ಪಾದನೆ ನಿಗ್ರಹ, ಬಡವರ ಪರ, ಕನ್ನಡಿಗರ ತೆರಿಗೆ ಹಣ, ಸಂಸ್ಕಾರವಂತ ನಾಲಿಗೆ, ಜಾತಿ ಧರ್ಮಗಳ ನಡುವೆ ಕಲಹ ಮೊದಲಾದ ವಿಚಾರಗಳನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಲೆಳೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!