ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಚಿವ ಸ್ಥಾನ ಸಿಗದ ಬಗ್ಗೆ ಇದೇ ಮೊದಲ ಬಾರಿಗೆ ಮಧು ಬಂಗಾರಪ್ಪ ಮಾತನಾಡಿದ್ದಾರೆ.
ಸಚಿವ ಸ್ಥಾನ ನೀಡೋದು ಬಿಡೋದು ಎಲ್ಲ ವರಿಷ್ಠರಿಗೆ ಬಿಟ್ಟಿದ್ದು. ನಾನು ಎಂದಿಗೂ ಸ್ಥಾನ ನೀಡಿ ಎಂದು ಕೇಳಿಯೂ ಇಲ್ಲ. ಯಾರೂ ನನ್ನ ಬಳಿ ಮಾತನಾಡಿಯೂ ಇಲ್ಲ. ನಾನು ಪ್ರಣಾಳಿಕೆ ಸಮಿತಿಯಲ್ಲಿ ಉಪಾಧ್ಯಕ್ಷನಾಗಿದ್ದೆ, ಕೊಟ್ಟ ಗ್ಯಾರೆಂಟಿಯನ್ನು ಈಡೇರಿಸುವುದಷ್ಟೇ ನನ್ನ ಕರ್ತವ್ಯ ಎಂದಿದ್ದಾರೆ.