ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 13 ಡಿವೈಎಸ್ಪಿಗಳ ವರ್ಗಾವಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಲಾಗಿದ್ದು, ಇಂದು 13 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.

ಹೆಚ್.ಆರ್. ಅನಿಲ್ ಕುಮಾರ್ -ಚಿತ್ರದುರ್ಗ ಉಪ ವಿಭಾಗ

ಎ.ವಿ. ಲಕ್ಷ್ಮೀನಾರಾಯಣ -ಆನೇಕಲ್ ಉಪವಿಭಾಗ

ಆರ್. ಮಂಜುನಾಥ -ಯಲಹಂಕ ಉಪ ವಿಭಾಗ, ಬೆಂಗಳೂರು

ಎನ್. ರೀನಾ ಸುವರ್ಣ -ಸಿಸಿಬಿ, ಬೆಂಗಳೂರು

ಎಸ್.ಟಿ. ಚಂದ್ರಶೇಖರ್ -ಇಲಾಖಾ ವಿಚಾರಣೆಗಳು, ಬೆಂಗಳೂರು

ಸಿ.ಆರ್. ರವಿಶಂಕರ್ -ರಾಜ್ಯ ಗುಪ್ತ ವಾರ್ತೆ ವಿಭಾಗ

ಎಸ್. ಸತ್ಯವತಿ -ರಾಜ್ಯ ಗುಪ್ತ ವಾರ್ತೆ ವಿಭಾಗ

ವಿಜಯ್ ಬಿರಾದಾರ್ -ರಾಜ್ಯ ಗುಪ್ತ ವಾರ್ತೆ ವಿಭಾಗ

ಎನ್. ಪುಷ್ಪಲತಾ -ಕರ್ನಾಟಕ ಲೋಕಾಯುಕ್ತ

ಮಲ್ಲೇಶಯ್ಯ -ಕರ್ನಾಟಕ ಲೋಕಾಯುಕ್ತ

ಬಿ. ಜಗನ್ನಾಥ ರೈ -ರಾಜ್ಯ ಗುಪ್ತ ವಾರ್ತೆ ವಿಭಾಗ

ಎಂ.ಇ. ಮನೋಜ್ ಕುಮಾರ್ -ಸಿಐಡಿ

ಹೆಚ್.ಎಸ್. ಪರಮೇಶ್ವರ್ -ಕರ್ನಾಟಕ ಲೋಕಾಯುಕ್ತರಾಗಿ ವರ್ಗಾವಣೆ ಮಾಡಿ ಆದೇಶಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!