ದಿಗಂತ ವರದಿ ವಿಜಯಪುರ:
ಲೋಕಸಭೆ ಚುನಾವಣೆ ಹಿನ್ನೆಲೆ ಜವಳಿ, ಸಕ್ಕರೆ ಹಾಗೂ ಎಪಿಎಂಸಿ ಖಾತೆ ಸಚಿವ ಶಿವಾನಂದ ಪಾಟೀಲ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು.
ಇಲ್ಲಿನ ಹೊಸ ವಿಠ್ಠಲ ಮಂದಿರ ಹತ್ತಿರದ ಸರ್ಕಾರಿ ಶಾಲೆಯ ಬೂತ್ ಸಂಖ್ಯೆ 117 ಸರ್ಕಾರಿ ಶಾಲೆಗೆ ತೆರಳಿ, ಸಚಿವ ಶಿವಾನಂದ ಪಾಟೀಲ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದರು.