ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿರುವ ಸಂದರ್ಭದಲ್ಲಿ ಬಿಆರ್ಎಸ್ ಎಂಎಲ್ಸಿ ಕಲ್ವಕುಂಟ್ಲ ಕವಿತಾ ಅವರು ಟ್ವಿಟರ್ ಮೂಲಕ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.
ʻಪ್ರಿಯ ಕರ್ನಾಟಕದ ಜನರೇ, ದ್ವೇಷವನ್ನು ತಿರಸ್ಕರಿಸಿ! ಸಮಾಜ ಮತ್ತು ಜನರ ಅಭಿವೃದ್ಧಿ ಮತ್ತು ಏಳಿಗೆಗಾಗಿ ಮತ ಚಲಾಯಿಸಿ ಎಂದು ಟ್ವೀಟ್ ಮಾಡಿದ್ದಾರೆ.
Dear Karnataka,
Reject Hatred!
Vote for development , prosperity & well-being of the society and the people.
— Kavitha Kalvakuntla (@RaoKavitha) May 10, 2023