ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಅವರ ಬಂಧನ ಹಾಗೂ ವಕೀಲ ಡಿ.ಕೆ.ಶಿವಕುಮಾರ್ ಹೆಸರು ಕೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಬಿಜೆಪಿ ಮುಖ್ಯಸ್ಥ ಬಿ.ವೈ.ವಿಜಯೇಂದ್ರ ಮಾತನಾಡಿದ್ದಾರೆ.
ಮತದಾನದ ನಂತರ ಮಾತನಾಡಿ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಇದನ್ನು ಮಾಡುವುದರಲ್ಲಿ ನಿಪುಣರು, ವಕೀಲ ದೇವರಾಜ್ ಹೇಳಿದ್ದೇನು? ಪೆಂಡ್ರೈವ್ ಈಗ ಹೊರಬಿದ್ದಿದೆ. ಆದರೆ ಕಳೆದ 1-2 ತಿಂಗಳಿಂದ ಪೆನ್ಡ್ರೈವ್ ಕಾಂಗ್ರೆಸ್ ಜೊತೆಗಿದೆ. ಎಸ್ಐಟಿ ರಚನೆಯಾಗಿದೆ, ಹೌದು ಆದರೆ ಇಲ್ಲಿ ನ್ಯಾಯಯುತ ತನಿಖೆ ಆಗುತ್ತದೆ ಎಂದು ಹೇಳೋಕಾಗೋದಿಲ್ಲ. ಪ್ರಕರಣ ಸಿಬಿಐಗೆ ವಹಿಸಬೇಕು. ಇಲ್ಲವಾದರೆ ನ್ಯಾಯ ಸಿಗೋದಿಲ್ಲ ಎಂದು ಹೇಳಿದ್ದಾರೆ.
#WATCH | Shivamogga: On JD(S) leader HD Revanna’s arrest and lawyer taking DK Shivakumar’s name, Karnataka BJP chief BY Vijayendra says, “Senior leaders in Congress party are experts in doing this. What advocate Devraj said…the pendrive has now come out. It was with the… pic.twitter.com/uHIvxCquie
— ANI (@ANI) May 7, 2024